tag:blogger.com,1999:blog-27009232.post7689580186972851283..comments2023-11-28T16:24:38.704+05:30Comments on :ಮೌನಗಾಳ:: ವರ್ಷ ಬರೆದ ಕವನ ಮತ್ತು...Sushrutha Dodderihttp://www.blogger.com/profile/02746636622217120028noreply@blogger.comBlogger72125tag:blogger.com,1999:blog-27009232.post-11045453003916822772008-05-22T13:18:00.000+05:302008-05-22T13:18:00.000+05:30Dear Readers,ನಾನು ಗುರುಕುಲದ ಪ್ರಧಾನ ಆಚಾರ್ಯರಾದ ಜಗದೀಶ ...Dear Readers,<BR/><BR/>ನಾನು ಗುರುಕುಲದ ಪ್ರಧಾನ ಆಚಾರ್ಯರಾದ ಜಗದೀಶ ಶರ್ಮರೊಂದಿಗೆ ಮಾತನಾಡಿದ್ದೇನೆ. ಅವರು ಆರೋಗ್ಯಕರ ಚರ್ಚೆಗಾಗಿ ತಮ್ಮಲ್ಲಿಗೇ ಬರಲಿಕ್ಕೆ ಆಹ್ವಾನಿಸಿದ್ದಾರೆ. ಸಧ್ಯದಲ್ಲೇ ನಾನು ಗುರುಕುಲಕ್ಕೆ ಹೋಗಿ ಬರಲಿದ್ದೇನೆ.<BR/><BR/>ನನಗೆ ಮಠದ ಬಗ್ಗೆ ಬರೆದು ಜನಪ್ರಿಯತೆ ಗಳಿಸಬೇಕಾದ ಅವಶ್ಯಕತೆ ಏನೇನೂ ಇಲ್ಲ. ನಾನು ಇಲ್ಲಿ ಯಾರು ಮಾಡಿದ ಪ್ರತಿಕ್ರಿಯೆಯನ್ನೂ delete ಮಾಡಿಲ್ಲ. ಆದರೆ ಇದು ಈ ರೀತಿಯಲ್ಲಿ ಮುಂದುವರೆಯುವುದನ್ನು ನೋಡುತ್ತಾ ನನಗೆ ಸುಮ್ಮನಿರಲು ಆಗುತ್ತಿಲ್ಲ. ಇದು ಚರ್ಚೆಯಾಗಿಯೇ ಉಳಿದಿಲ್ಲ. ನನ್ನ ಸೌಜನ್ಯಕ್ಕೂ, ಸಹನೆಗೂ ಮಿತಿಯಿದೆ.<BR/><BR/>I've enabled comment moderation. ಇನ್ನು ಮುಂದೆ ನಿಮಗೆ ನನ್ನ ಬ್ಲಾಗಿನಲ್ಲಿ ಪ್ರತಿಕ್ರಿಯಿಸಲು ಅವಕಾಶವಿಲ್ಲ. ಇನ್ನೂ ಮಾತನಾಡಬೇಕಿರುವವರು, ಅಭಿಪ್ರಾಯ ವ್ಯಕ್ತಪಡಿಸಬೇಕೆಂದಿರುವವರು ತಮ್ಮ ಬ್ಲಾಗಿನಲ್ಲೋ, ಮತ್ಯಾವುದೋ ವೇದಿಕೆಯಲ್ಲೋ ಚರ್ಚಿಸಬಹುದು. <BR/><BR/>ನನ್ನ ಬರಹದ ಉದ್ಧೇಶ, ಆಶಯ ಮತ್ತು ಕಾಳಜಿ -ಅರ್ಥವಾಗಬೇಕಾದವರಿಗೆ ಆಗಿದೆ. ನನಗಷ್ಟು ಸಾಕು.<BR/><BR/>Thank you,<BR/><BR/>ಸುಶ್ರುತSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-26396822107102359632008-05-22T13:07:00.000+05:302008-05-22T13:07:00.000+05:30sushrutha - better u close this! As u have spoken ...sushrutha - <BR/><BR/>better u close this! As u have spoken to the principal of the school, and u got clarity! beLe beyiskoLLoru, bere jaga hudkli!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-78445344759762654302008-05-22T13:04:00.000+05:302008-05-22T13:04:00.000+05:30ಹ ಹ ಹ. ಇದು ದೊಡ್ಡೇರಿಯವರ ಜನಪ್ರಿಯತೆಗೆ ಸಾಕ್ಷಿ. ಬರ್ಯೋದಕ...ಹ ಹ ಹ. ಇದು ದೊಡ್ಡೇರಿಯವರ ಜನಪ್ರಿಯತೆಗೆ ಸಾಕ್ಷಿ. ಬರ್ಯೋದಕ್ಕೇನು ಸ್ವಾಮಿ, ಯಾರ್ ಬೇಕಾದ್ರೂ ಬರೀಬೋದು, ಬಾಯಿಗೆ ಬ೦ದಿದ್ನ! ವರ್ಷ ಅವರು ಬರ್ದಿರೋ ಕವನದ ಬಗ್ಗೆ ವೈಚಾರಿಕವಾಗಿ ಮಾತಾಡಿದ 'ಸು' ಅವರು ತಮ್ಮ ಸ್ವ೦ತ ಲೇಖನದ ಬಗೆಗೆ ಸ್ವಲ್ಪಾನೂ ಯೋಚ್ನೆ ಮಾಡ್ದೆ ಇರೋದು ಅವರ ಶಿಕ್ಷ್ಯಣದ ಸ್ವರೂಪವನ್ನು ತಿಳ್ಸತ್ತೆ. ಅಲ್ರೀ, ಒ೦ದು ಸ೦ಘಟನೆ ಬಗ್ಗೆ, ಒ೦ದು ಸ೦ಸ್ಥೆ ಬಗ್ಗೆ ಹಿ೦ದೆ-ಮು೦ದೆ ಗೊತ್ತಿಲ್ದೆ ಮಾತಾಡೋದು ಆರೋಗ್ಯವ೦ತ ಮನುಷ್ಯನ ಲಕ್ಷಣವೇ? ಸನ್ಮಾನ್ಯ "emperor" ಅವರು ಅದ್ಯಾಕೆ ವಾಚಕರನ್ನ ಬೈದಿದಾರೋ ಗೊತ್ತಿಲ್ಲ. ಬರಹದ " effectiveness", ಸಾಮಾಜಿಕ ಕಳಕಳಿ, ವಾಚಕರ/ಓದುಗರ ಚಿ೦ತನೆಗಳಿ೦ದ ಮೊದಲುಗೊಳ್ಳತ್ತೆ. ವಾಚಕರಿಲ್ಲದ ಬರಹಗಳು ಕೇವಲ ಅಕ್ಷರಗಳಷ್ಟೇ. ಅದಕ್ಕೆ ಅರ್ತ ಸಿಗಬೇಕಾದರೆ ಅದು ಸಮಾಜದ ವಿವಿದ ಸ್ತರಗಳಲ್ಲಿ ಹ೦ಚಿಕೆಯಾಗಿ, ಒಪ್ಪಿಕೆಯಾಗಬೇಕು.<BR/><BR/>ಒಟ್ನಲ್ಲಿ, ಈ ಲೇಖನದ ಉದ್ದೇಶ ಜನಪ್ರಿಯತೆಯೇ ಹೊರತು ಸಾಮಾಜಿಕ ಕಾಳಜಿ, ಅಥವಾ ಆರೋಗ್ಯಕರ ಚಿ೦ತನೆಯಲ್ಲ.<BR/>ಬಿಡ್ರಿ ಸ್ವಾಮಿ, ಕೆಲ್ಸ ಇಲ್ದಿರೋ ಆಚಾರಿ --- ಕೆತ್ತಿದ್ನ೦ತೆ.Unknownhttps://www.blogger.com/profile/12408844035936597911noreply@blogger.comtag:blogger.com,1999:blog-27009232.post-16530363357512546102008-05-22T13:03:00.000+05:302008-05-22T13:03:00.000+05:30ಕರೆಕ್ಟ್ ಆಗೇ ನೋಡಕಂಡೆ ವಾದ ಮಾಡ್ತಾ ಇದ್ನಪ್ಪ.... .. ನೋಡದ...ಕರೆಕ್ಟ್ ಆಗೇ ನೋಡಕಂಡೆ ವಾದ ಮಾಡ್ತಾ ಇದ್ನಪ್ಪ.... .. <BR/><BR/>ನೋಡದೆ ಎಲ್ಲ ವಾದ ಮಾಡ ಅವಶ್ಯಕತೆ ಇಲ್ಲೇ....NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-27009232.post-86226415326968600592008-05-22T12:45:00.000+05:302008-05-22T12:45:00.000+05:30nithin,sushrutha has taken those lines - non veg h...nithin,<BR/><BR/>sushrutha has taken those lines - non veg hotel, etc as example, and told tht too. u read tht correctly and then argue.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-40648594790422143192008-05-22T12:20:00.000+05:302008-05-22T12:20:00.000+05:30ಆತ್ಮೀಯರೆ,ದಯವಿಟ್ಟು ತಪ್ಪು ತಿಳಿದು ಕೊಳ್ಳ ಬೇಡಿ. ನಮಗೂ ದೊ...ಆತ್ಮೀಯರೆ,<BR/>ದಯವಿಟ್ಟು ತಪ್ಪು ತಿಳಿದು ಕೊಳ್ಳ ಬೇಡಿ. ನಮಗೂ ದೊಡ್ಡೇರಿ ಅವರ ಮೇಲೆ ತುಂಬ್ಬ ಗೌರವ ಇದೆ. ಇಲ್ಲಿ ಯಾರು ಅವರ ಬಗ್ಗೆ ಮಾತಾಡುತಿಲ್ಲ. ಅವರು ಬರೆದ ಲೇಖನದ ಮೇಲೆ ಚರ್ಚೆ ಮಾಡುತ್ತ ಇದ್ದಾರೆ. ಮಠ ಯಾವತ್ತು ರೌನ್ದಿಸ್ಮ್ಗೆ ಹೋಗುವುದಿಲ್ಲ. ಯಾರು ಬರುತ್ತಾರೋ ಅವರನ್ನ ನಗು ಮುಖದಿದ್ದ ಸ್ವಾಗತಿಸುತ್ತಾರೆ. ಅದನ್ನ ದೊಡ್ದೆರಿಯವರೇ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. <BR/> <BR/>ನಿಜ ಮೇಲೆ ಯಾರೋ ಒಬ್ಬರು ಹೇಳಿದ್ದರು, ಆಪಾದ್ನೆ ಮಾಡಕಾರೆ ನೋಡಲೇನ್ (ಧಾಡಿ (ನಾನು ಇದನ್ನು ಉಪಯೋಗಿಸುವದಿಲ್ಲ) )?! ನೀವು ಹೇಳಿದ್ದು ಸತ್ಯ, ಅದನ್ನೇ ನಾವೆಲ್ಲ್ಲ ಹೇಳ್ತ್ತ ಇರೋದು. ಏನೋ ಯಾವತ್ತೋ ನೋಡಿದನ್ನ ಇವಾಗ ಅದನ್ನ ಉತ್ತ್ಪ್ರೇಕ್ಷೆ ಮಾಡಿ ಹೇಳೋ ಅವಶ್ಯಕತೆ ಇರಲಿಲ್ಲ ಅನ್ನುವದು ನನ್ನ ಭಾವನೆ.<BR/>ನಮ್ಮ ಚಿಂತನೆ ನಾಲಕ್ಕು ಜನರಿಗೆ ಒಳ್ಳೇದು ಆಗಬೇಕೆ ವಿನಃ ನಾಲಕ್ಕು ಜನರಿಗೆ ತೊಂದರೆ ಆಗಬಾರದು. ಈ ದಿಸೆಯಲ್ಲಿ ನಮ್ಮನ್ನು ಒಂದುಗುಡಿಸಿದ ದೊಡ್ದೆರಿಯವರಿಗೆ ದನ್ಯವಾದಗಳು. ಮೇಲೆ ಎಲ್ಲರು ಹೇಳಿದ ಹಾಗೇ, ಹೇಗೆ ನೀವು ಒಂದು systemnnu ಬದಲಾಯಿಸುತ್ತಿರ ಅನ್ನೋ ಬಗ್ಗೆ ನಿಮ್ಮ ಚಿಂತನೆಗಳನ್ನು, ಗುರುಕುಲಕ್ಕೆ ಭೇಟಿ ನೀಡಿದ ನಂತರ ನಮ್ಮೆಲರ ಮುಂದ್ದೆ ತರುತಿರ ಎಂದ್ದು ಆಶಿಸುತ್ತೇನೆ. <BR/>ಇನ್ನೊಮ್ಮೆ ಎಲ್ಲರಿಗು ತಿಳಿಹೇಳುವುದು ಎನೆದರೆ ಯಾರು ಬರಹಗಾರರನ್ನು ಕೆಟ್ಟದಾಗಿ ನೋಡ್ತ್ತ ಇಲ್ಲ. ಅವರ ಲೇಖನದ ಬಗ್ಗೆ ವಿಮರ್ಶ್ಹೆ ಮಾಡ್ತ್ತ ಇರೋದು astte. ಇದು ಲೇಖಕರನ್ನು ಖಂಡಿಸುವ ಉದ್ದೇಶ ಅಲ್ಲವೇ ಅಲ್ಲ. ಬರಹಗಾರ ವಾಸ್ತವ ಸಂಗತಿಯನ್ನು ಕೊಡಬೇಕೇ ವಿನಃ ತಪ್ಪು ಮಾಹಿತಿಯನ್ನು ಅಲ್ಲ. ಅದನ್ನ ಹೇಳ್ತ್ತ ಇರೋದು.ಚರ್ಚೆ ತುಂಬ ಅಯಿತು ಅಲ್ವ. ಇಲ್ಲಿಗೆ ನಿಲ್ಲಿಸಿ ಬಿಡೋಣ. <BR/>(ಎಲ್ಲಾದ್ರು grammar mistake ಇದ್ದರೆ ಕ್ಷಮೆ ಇರಲಿ)Naveen Hegdehttps://www.blogger.com/profile/01078444101094633817noreply@blogger.comtag:blogger.com,1999:blog-27009232.post-32856385105872656142008-05-22T12:07:00.000+05:302008-05-22T12:07:00.000+05:30hai empeor ನೀವು ಹೇಳಿದ್ದು ಸರಿ. ಆದರೆ ಒಂದು ಸಮಸ್ಯೆ ಗ...hai empeor<BR/><BR/> ನೀವು ಹೇಳಿದ್ದು ಸರಿ. ಆದರೆ ಒಂದು ಸಮಸ್ಯೆ ಗೊತ್ತಾ. ಬರಹಗಳು ಎಂದರೆ ಸಂತೆಯಲ್ಲಿ ಕವಳದ ಸಂಚಿ ತೆಗೆದಂತೆ. ಒಮ್ಮೆ ಬರೆದು ಸಾರ್ವಜನಿಕರಿಗೆ ಬಿಟ್ಟರೆ ಅದು ಬಹುರೂಪ ತಾಳುತ್ತದೆ. ಇಲ್ಲಿ ಲಂಕೇಶ್ ರವಿ ಬೆಳೆಗೆರೆ ಏಕೆ ಬಂದರು ಅಂತ ಸ್ವಲ್ಪ ಯೋಚಿಸಿ, ಹಾಗೆ ಯೋಚಿಸದೆ ಹಾಸ್ಯಾಸ್ಪದ ಅನ್ನಬೇಡಿ. ಇದು ಬಹಳ ಗಂಭೀರವಾದ ವಿಷಯ. ಅದ್ಭುತ ಬರಹಗಾರ ಲಂಕೆಶ್ ಹಾಗೂ ರವಿಬೆಳೆಗೆರೆ ಲೋಕದ ತಪ್ಪು ತಿದ್ದಲು ಹೋಗಿ ಅವರಲ್ಲಿದ್ದ ಕತೆಗಾರ ಕೊನೆ ಕೊನೆಗೆ ಸಾಯುತ್ತಾ ಹೋದ.ನಮ್ಮ ಸುಶ್ರುತನಲ್ಲಿರುವ ಕತೆಗಾರ( ನನಗೆ ಅವರ ಕತೆಗಳನ್ನು ಮಯೂರ ಮುಂತಾದ ಪತ್ರಿಕೆಯಲ್ಲಿ ಓದಿ ಮಾತ್ರಾ ಗೊತ್ತು, ವ್ಯಕ್ತಿ ಪರಿಚಯ ಇಲ್ಲ) ಕಾಮೆಂಟ್ ಗಳ ಭರಾಟೆಯಲ್ಲಿ ಗುಂಗು ಹತ್ತಿಸಿಕೊಂಡು ಕಳೆದು ಹೋದರೆ ನಮ್ಗೆ ಲಾಸ್ ಅಲ್ಲವೇ? ಆ ಕಳಕಳಿಯಿಂದ ಬರೆದದ್ದು. ಸಲಹೆ ಸೂಚನೆ ಕೊಟ್ಟರೆ ಅಡ್ಡಿಯಿಲ್ಲ. ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಕತೆಗಾರರ ಸಮಸ್ಯೆ ಎಂದರೆ ಅವರುಗಳು ಅವರ ಬಗ್ಗೆ ಸಣ್ಣ ಕಾಮೆಂಟ್ ಗೂ ಮಿಡಿಯುತ್ತಾರೆ.ಯೋಚಿಸುತ್ತಾರೆ. ಮತ್ತು ಅಲ್ಲಿಯೇ ಕಳೆದುಹೋಗುತ್ತಾರೆ.<BR/>-ತಟಸ್ಥprajavanihttps://www.blogger.com/profile/13797616090242399363noreply@blogger.comtag:blogger.com,1999:blog-27009232.post-9037808340749304672008-05-22T12:03:00.000+05:302008-05-22T12:03:00.000+05:30ಶ್ರೀನಿಧಿ ಗೆ;ದಯವಿಟ್ಟು ತಪ್ಪು ತಿಳುವಳಿಕೆಗೆ ಕ್ಷಮೆ ಇರಲಿ....ಶ್ರೀನಿಧಿ ಗೆ;<BR/>ದಯವಿಟ್ಟು ತಪ್ಪು ತಿಳುವಳಿಕೆಗೆ ಕ್ಷಮೆ ಇರಲಿ.....<BR/><BR/>ಆಪಾದನೆ ಮಾದವ್ಕೆ ಎಲ್ಲದು ಆಪಾದನೆ ತರನೇ ಕಾಣ್ತು!!<BR/>""ಬೆಂಗಳೂರಿನಲ್ಲಿ ಕೂತು ಬ್ಲಾಗು ಬರೆಯುವ ಎಲ್ಲರೂ IT,BT ಅಲ್ಲ, ಮತ್ತು ಪಾರ್ಟಿ - ಕ್ಲಬ್ಬು ಗಳಿಗೆ ಹೋಗಬೇಕಾಗಿಯೂ ಇಲ್ಲ!" ಎಂದು ಹೇಳುವ ನಿಮಗೆ i ಬ್ಲಾಗ್ ನಲ್ಲಿರುವ "ನಾನ್ ವೆಜ್ ಹೋಟೆಲ್" ಲಿ ತಿನ್ನುವುದು ... ಮುಂತಾದ ವಿಷಯಗಳು ಎಲ್ಲರು ಮಾಡುತ್ತಾರಾ? ಉನ್ನತ ಹುದ್ದೆಯಲ್ಲಿದ್ದರು "ಸರಿ"ಯಾಗಿರುವರು ಇರುವಾಗ ಸುಶೃತನ ಮಾತಿನಂತೆ hodare ಎಲ್ಲರು IT BT yavaranne maduveyaagabEku!!! ನಾನ್ವೆಜ್ ಹೋಟೆಲ್ ಲೇ ತಿನ್ನಬೇಕು!!<BR/><BR/>ಸುಮ್ಮನೆ ಚರ್ಚೆ ಬೆಳೆಸಲಾಗುತ್ತಿದೆ ಎನ್ನುವ nivu, ಇಲ್ಲಿ ಯಾರಾದರು ಸುಮ್ಮನೆ ಟೈಮ್ ಪಾಸ್ಸ್ ಗೆ ಚರ್ಚೆ ಮಾಡ್ತಾ ಇದ್ದಿರ ಅನಕೊಂದ್ರ?? ಇಲ್ಲಿರುವುದು ಸುಳ್ಳು maahiti ನೆ ನಿಜ ಎಂದು ನೋಡಿದವರು ತಿಳುಯಬಾರದು ಹೇಳೇ ಕಾಮೆಂಟ್ maaDtairodappa... .<BR/> sush hogaLi barediddaralli ತಪ್ಪು ಮಾಹಿತಿ iddiddare ಯಾರು ಸುಮ್ಮನೆ irodillagittu...<BR/><BR/>"ಬೇರೆದೆಲ್ಲಾ ಇಷ್ಟಿಷ್ಟುದ್ದ ಬರದ್ದೆ, ಎಂತೆಂತೋ ಆಪಾದ್ನೆ ಮಾಡಕಾರೆ ನೋಡಲೇನ್ ಧಾಡಿ?! "<BR/>ninu ೧ ಹೆಸರು tappagi aagidakke "dhaaDi" heLa ಪದ upayOgisakare, ನಿನ್ನ ಗೆಳೆಯ haakida posT ನಲ್ಲಿ nanaginta ಅದೆಷ್ಟೋ uddake ಬರೆದು , baRediruva ಅವರಿಗೆ paramarShisuva vyavadhaana iralillave??ಅವರಿಗೆ noDuva dhaaDi ellogittaDa??NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-27009232.post-62889445742824143912008-05-22T11:45:00.000+05:302008-05-22T11:45:00.000+05:30ನಮಸ್ಕಾರ,ಇದುವರೆಗಿನ ಆಗುಹೋಗುಗಲನ್ನು ನೋಡಿದರೆ, ಇಲ್ಲಿ ಲೇಖ...ನಮಸ್ಕಾರ,<BR/><BR/>ಇದುವರೆಗಿನ ಆಗುಹೋಗುಗಲನ್ನು ನೋಡಿದರೆ, ಇಲ್ಲಿ ಲೇಖನದ ಅ೦ತರಾಳದ ಮಾತನ್ನು ಗಮನಿಸಿದ್ದಕ್ಕಿ೦ತ ಜಾಸ್ತಿ ಲೇಖಕರ ವಿರುದ್ದದ ವಾಗ್ದಾಳಿಯೇ ಹೆಚ್ಹು ಪ್ರಚುರವಾಗಿದೆ. ಇದು ಯಾವ ರೀತಿಯಿ೦ದ ಸೂಕ್ತ ಎ೦ದು ನನ್ನ ಅರಿವನ್ನು ಮೀರಿದ್ದು ಎ೦ಬುದು ನನ್ನ ಅಭಿಪ್ರಾಯ. <BR/><BR/>ಲೇಖಕನ ಅಭಿಪ್ರಾಯ ತಪ್ಪೇ ಇರಬಹುದು, ಅಥವಾ ಅದು ವಾಸ್ತವದ ಪರಿಮಿಯನ್ನು ಒಳಗೊ೦ಡಿರದೇ ಇರಬಹುದು. ಅದು ಬರಹಗಾರನ ಅನುಭವಕ್ಕೆ ಸ೦ಬ೦ದಪಟ್ಟ ವಿಷಯ. <BR/><BR/>ನನಗೆ ತಿಳಿದ ಮಟ್ಟಿಗೆ, ಇಲ್ಲಿ ನೆಗೆಟಿವ್ ಆಗಿ ಮು೦ದುವರೆದಿದ್ದು ವಾಚಕರೇ ಹೊರತು ಲೇಖಕನಲ್ಲ. ಒಬ್ಬ ಸುಶ್ರುತನ ಬರಹಕ್ಕೆ, ಲ೦ಕೇಶ್, ರವಿ ಬೆಳಗೆರೆ ಎಲ್ಲರನ್ನೂ ಒಳಸೇರಿಸಿದ್ದು ಯಾಕೆ ಎನ್ನುವುದು ಹಾಸ್ಯಾಸ್ಪದ.<BR/><BR/>ಒಟ್ಟಿನಲ್ಲಿ, ಬರಹಗಾರನನ್ನು ಖ೦ಡಿಸುವುದಾದರೆ ಅದಕ್ಕೆ ಎಷ್ಟೋ ಅತ್ಯ್ತುತ್ತಮವಾದ ದಾರಿಯಿತ್ತು. ಇಲ್ಲಿ ಬಹಳಷ್ಟು ಜನಕ್ಕೆ ಲೇಖಕನ ವಿರುದ್ದ ವಾಗ್ಡಾಳಿ ಪ್ರಿಯವಾಗಿತ್ತೇ ಹೊರತು ಆತನ ಅಭಿಪ್ರಾಯದ ಬಗೆಗಿನ ಗ೦ಭೀರ ಚಿ೦ತನೆಯಲ್ಲ.Emperorhttps://www.blogger.com/profile/02308241286499378857noreply@blogger.comtag:blogger.com,1999:blog-27009232.post-70800326912983658382008-05-22T10:58:00.000+05:302008-05-22T10:58:00.000+05:30ಸುಶ್...ಹಿಂದೊಮ್ಮೆ ಓದಿದ ಕೆಳಗಿನ ಲೇಖನಗಳ ನೆನಪಾಗಿ ಮತ್ತೆ ...ಸುಶ್...<BR/>ಹಿಂದೊಮ್ಮೆ ಓದಿದ ಕೆಳಗಿನ ಲೇಖನಗಳ ನೆನಪಾಗಿ ಮತ್ತೆ ಓದಿಕೊಂಡೆ. ಇವೂ ಚೆನ್ನಾಗಿವೆ ಕಣೋ ಯಾವತ್ತಿನ ನಿನ್ನ ಲೇಖನಗಳಂತೆ.<BR/><BR/><BR/>http://hisushrutha.blogspot.com/2007/05/blog-post.html<BR/><BR/>http://hisushrutha.blogspot.com/2007/05/blog-post_09.html<BR/><BR/>ನಮ್ಮ ಮಠದ ಬಗೆಗಿನ ನಿನ್ನ ಪ್ರೀತಿ ಈ ರೀತಿಯಲ್ಲಿ ಲೇಖನಗಳಾಗಿ ಹೊರಬಂದಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆ. ನಮ್ಮದೆನ್ನುವ ಪ್ರೀತಿ ನಿನ್ನ ಲೇಖನದಲ್ಲಿ ಹಳಹಳಿಕೆಯಾಗಿ ಬಂದಿರುವುದೇ ಹೊರತು ನೀನೇನೂ ಯಾರನ್ನೂ ಖಂಡಿಸುತ್ತಿಲ್ಲವಲ್ಲ! ನಮ್ಮದೇ ಮಠದವರು ತಮ್ಮವನೇ ಆದ ಚಿಕ್ಕವನೊಬ್ಬನಿಂದ ಕ್ಷುಲ್ಲಕ ತಪ್ಪಾಗಿ, ಒಪ್ಪಿಕೊಂಡ ಮೇಲೂ ತಮ್ಮ ಮಗುವಿನ ತಪ್ಪೆಂದು ಪರಿಗಣಿಸಿ ಮಡಿಲೊಳಗೆ ಹಾಕಿಕೊಳ್ಳದೇ ಖಂಡಿತವಾಗಿ ಇರಲಾರ್ರು ಅನ್ನುವುದಂತೂ ಸತ್ಯ ಅನ್ನುವುದು ನನ್ನ ಭಾವನೆ. <BR/>ಸುಶ್...<BR/>ನನ್ನ ಕಮೆಂಟಿಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದಿಲ್ಲ.<BR/>ಇದು ನನ್ನ ವೈಯಕ್ತಿಕ ಭಾವನೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-31442411716588474882008-05-22T10:10:00.000+05:302008-05-22T10:10:00.000+05:30ನಿತಿನ್ ಮುತ್ತಿಗೆ ಗೆ:ಅಣ್ಣಾ ತಂದೆ- ನಾನಲ್ಲಪಾ ಹಾಂಗೆ ಬರ್ದ...ನಿತಿನ್ ಮುತ್ತಿಗೆ ಗೆ:<BR/><BR/>ಅಣ್ಣಾ ತಂದೆ- ನಾನಲ್ಲಪಾ ಹಾಂಗೆ ಬರ್ದಿದ್ದು!! ಅದ್ ಬೇರೆ ಶ್ರೀ! ಬೇರೆದೆಲ್ಲಾ ಇಷ್ಟಿಷ್ಟುದ್ದ ಬರದ್ದೆ, ಎಂತೆಂತೋ ಆಪಾದ್ನೆ ಮಾಡಕಾರೆ ನೋಡಲೇನ್ ಧಾಡಿ?! <BR/><BR/>ಮತ್ತು ನಿತಿನ್ ಮುತ್ತಿಗೆಯ ಗ್ರಹಿಕೆಗೆ:<BR/><BR/>ಬೆಂಗಳೂರಿನಲ್ಲಿ ಕೂತು ಬ್ಲಾಗು ಬರೆಯುವ ಎಲ್ಲರೂ IT,BT ಅಲ್ಲ, ಮತ್ತು ಪಾರ್ಟಿ - ಕ್ಲಬ್ಬು ಗಳಿಗೆ ಹೋಗಬೇಕಾಗಿಯೂ ಇಲ್ಲ! <BR/><BR/>ಸುಮ್ಮನೆ ಚರ್ಚೆ ಬೆಳಸಲಾಗುತ್ತಿದೆ. ಜಗದೀಶ ಶರ್ಮರು ಉತ್ತರಿಸಿದ್ದಾರೆ, ಮತ್ತು ಸುಶ್ರುತ ತಾನು ಯಾಕೆ ಬರೆಯಬೇಕಾಯಿತು ಅನ್ನುವುದನ್ನೂ ಹೇಳಿದ್ದಾನೆ. <BR/><BR/>ತೀರಾ ಬ್ಲಾಗು ಹಿಟ್ಟಾಗಬೇಕು ಅಂತ ಇದನ್ನ ಬರೆಯುವ ಅನಿವಾರ್ಯತೆ ಮತ್ತು ಮೆಂಟಾಲಿಟಿ ಸುಶ್ ಗೆ ಖಂಡಿತಾ ಇಲ್ಲ.ಆತ ಈ ಹಿಂದೆ ಮಠದ ಬಗ್ಗೆ "ಹೊಗಳಿಯೇ" ಬರೆದ ಎರಡೆರೆಡು ಬರಹಗಳನ್ನು ಇಲ್ಲಿ ಆತನನ್ನ ಅಥವಾ ಆತನ ವಿಚಾರಧಾರೆಯನ್ನು ಖಂಡಿಸುತ್ತಿರುವ ಒಬ್ಬರಾದರೂ ಓದಿದ್ದೀರಾ?ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-76230563263251050132008-05-22T10:08:00.000+05:302008-05-22T10:08:00.000+05:30ಆತ್ಮೀಯ ಗೆಳೆಯರೇ,ಬಹುಶಃ ನೀವೆಲ್ಲಾ "ಮಕ್ಕಳಿಗೆ ಎಂತಹ ಶಿಕ್ಷ...ಆತ್ಮೀಯ ಗೆಳೆಯರೇ,<BR/><BR/>ಬಹುಶಃ ನೀವೆಲ್ಲಾ "ಮಕ್ಕಳಿಗೆ ಎಂತಹ ಶಿಕ್ಷಣ ಬೇಕು" ಅನ್ನುವ ಲೇಖನ ಮಾಲಿಕೆಯನ್ನು ಶ್ರೀಮಠದ ಮಾಸಪತ್ರಿಕೆಯಾದ "ಧರ್ಮಭಾರತೀ" ಯಲ್ಲಿ ಓದಿಲ್ಲವೆಂದುಕೊಂಡಿದ್ದೇನೆ. ಈ ಲೇಖನ ಮಾಲಿಕೆಯಲ್ಲಿ ಸಮಾಜದ ಗಣ್ಯರು, ಚಿಂತಕರು ತಮ್ಮ ಲೇಖನವನ್ನು ಬರೆದಿದ್ದಾರೆ. ಧರ್ಮಭಾರತೀ ಪತ್ರಿಕೆ ಒಂದು ಧಾರ್ಮಿಕ ಪತ್ರಿಕೆ, ಅದರಿಂದ ನಮಗೆ ಪ್ರಯೋಜನವಾಗೊಲ್ಲ ಅಂತ ಕೆಲವರಿಗನಿಸಿರಬಹುದು. ಆದರೆ ಅದರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ವಿಷಯಗಳನ್ನು ಒಳಗೊಂಡಿದ್ದು ಅದರ ಸಾರಥ್ಯವನ್ನು ಗುರುಕುಲದ ಪ್ರದಾನಾಚಾರ್ಯರಾದ ಶ್ರೀ ಜಗದೀಶ ಶರ್ಮಾರವರು ನಿರ್ವಹಿಸುತ್ತಿದ್ದಾರೆ. ಅದೀಗ ಅಂತರಜಾಲದಲ್ಲಿ ಲಭ್ಯವಿದ್ದು ತಾವು ಬಿಡುವಾದಾಗ ಧರ್ಮಭಾರತೀ ಈ-ಪತ್ರಿಕೆಯನ್ನು ಓದಿ. http://dharmabharathi.org<BR/><BR/>ಇದೇನು ಗುರುಕುಲದಿಂದ ಧರ್ಮಭಾರತೀ ಕಡೆ ಹೋಗ್ತಾಯಿದೀನಿ ಅಂತ ಕುತೂಹಲಗೊಳ್ಳಬೇಡಿ, ಸ್ವಲ್ಪ ತಾಳ್ಮೆಯಿಂದ ಓದಿ. ಶ್ರೀ ಮಠ ಇದ್ದಕಿದ್ದ ಹಾಗೆ ಗುರುಕುಲ ಹಾಗಿರಬೇಕು, ಹಿಗಿರಬೇಕು ಅಂತ ತೀರ್ಮಾನ ತೆಗೆದುಕೊಂಡಿಲ್ಲ. ಒಂದು ಸ್ಪಷ್ಟ ಗುರಿಯನ್ನಿಟ್ಟುಕೊಂಡು ಪ್ರಾರಂಭವಾಗಿದ್ದು.<BR/><BR/>ಈಗಿನ ಆಧುನಿಕ ಶೈಕ್ಷಣಿಕ ರೀತಿಯನ್ನು ಗಮನಿಸುತ್ತಿದ್ದೀರಾ? ಚಿಕ್ಕ ಚಿಕ್ಕ ಮಕ್ಕಳು ಹೊತ್ತುಕೊಂಡು ಹೋಗೋ ಬ್ಯಾಗ್ ಎಷ್ಟು ಬಾರವಾಗಿರತ್ತೆ ಅಂತ ಗಮನಿಸಿದ್ದೀರಾ? ನಮ್ಮ ಪಠ್ಯ ಪುಸ್ತಕಗಳು ನಮ್ಮ ಜೀವನದಲ್ಲಿ ಬಹಳ ಸಹಾಯವಾಗತ್ತೆ ಅಂತ ಅನಿಸೊತ್ತಾ? ನಮಗೆ ತುಂಬಾ ಮುಖ್ಯವಾದುದು ಜೀವನ ಅಂದ್ರೆ ಏನು, ಜೀವನದ ಗುರಿಯೇನು, ಜೀವನ ಹೇಗೆ ಸಾಗಿಸಬೇಕು ಅನ್ನೋದು. ಅದು ನಮ್ಮ ಆಧುನಿಕ ಶೈಕ್ಷಣಿಕ ಪದ್ದತಿಯಲ್ಲಿ ಇದೆಯಾ? ಬೆಳೆಯುವ ಮಕ್ಕಳಿಗೆ ಮನೆಯಿಂದ, ಸಮಾಜದಿಂದ ಬರುವ ಒತ್ತಡವೇನು ಗಮನಿಸಿದ್ದೀರಾ? ನೀನು ಅದನ್ನು ಓದಬೇಕು, ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು ಮುಂತಾದವು... ಅದರ ಹಿಂದಿನ ಮೂಲಾರ್ಥ ಹಣಗಳಿಕೆ, ದುಡ್ಡೇ ದೊಡ್ಡಪ್ಪ ಎನ್ನುವ ವಾಖ್ಯ ಅಲ್ಲವೇ? ಪ್ರತಿಯೊಬ್ಬರೂ ಡಾಕ್ಟರ್, ಇಂಜಿನೀಯರ್ ಆದ್ರೆ ಮುಂದೆ ನಾವು ಎನ್ ತಿನ್ಬೇಕು ಹೇಳಿ. ಹಳ್ಳಿಯ ಪ್ರತಿಯೊಬ್ಬರೂ ಪೇಟೆಯತ್ತ ಮುಖಮಾಡಿದರೆ ಮುಂದೆ ಪರಿಸ್ಥಿತಿ ಹೇಗಾಗಬಹುದು. ಇದಕ್ಕೆ ಮೂಲಕಾರಣ ಶಿಕ್ಷಣದ ವ್ಯವಸ್ಥೆ. ಈಗಿನ ಆಧುನಿಕ ಶಿಕ್ಷಣದಲ್ಲಿ ಒದ್ತಾಯಿರೋ ಮಕ್ಕಳಿಗೆ ಶಿಕ್ಷಕರು ಕೊಡೋ ಹೋಂ ವರ್ಕ್ ಎಷ್ಟಿರತ್ತೆ ಗೊತ್ತಾ? ಬಹುಶಃ ಇಲ್ಲಿ ಎಲ್ಲ ಅವಿವಾಹಿತರಿದ್ದೀರಿ, ಅದಕ್ಕೆ ನಿಮಗರಿವಿಗೆ ಬಂದಿಲ್ಲ. ಮನೆಗೆ ಬಂದ ಮಗು ಟ್ಯೂಷನ್ ಗೆ ಹೋಗ್ಬೇಕು, ಅಮ್ಮ ಸಂಗೀತ ಕ್ಲಾಸಿಗೆ ಸೇರ್ಸಿದಾಳೆ, ಅದಕ್ಕೆ ಹೋಗ್ಬೇಕು. ಸಂಜೆ ಮನೆಗ ಬಂದು ಹೋಂ ವರ್ಕ್ ಮಾಡಬೇಕು ಮುಂತಾದವು. ಆ ಮಕ್ಕಳಿಗೆ ಆಡಲು ಸಮಯ ಇರತ್ತಾ? ಮಕ್ಕಳಿಗೆ ಮನರಂಜನೆ ಎನಿರತ್ತೆ ಹೇಳಿ? ಬರೀ ಕಾರ್ಟೂನ್ ನೆಟ್ವರ್ಕ್ ಅಂತಹ ಚಾನೆಲ್ ಗಳನ್ನು ನೋಡ್ತಾರೆ... ನಮ್ಮ ಪುರಾತನ ಶೈಲಿ ಹೇಗಿತ್ತು, ನಮ್ಮ ಪೂರ್ವಜರು ಹೇಗಿದ್ದರೂ, ನಮ್ಮ ಭಾರತ ಯಾಕೆ ಪ್ರಸಿದ್ದಿ ಪಡೆದಿತ್ತು ಅಂತ ಅರಿವಿರಲ್ಲ. ಅದೆಲ್ಲಾ ಹೋಗಲಿ ಮನೆಗೆ ಯಾರಾದ್ರು ಬಂದರೆ "ಬನ್ನಿ ಕುಳಿತುಕೊಳ್ಳಿ" ಅಂತ ಹೇಳೋಕಾದ್ರು ಗೊತ್ತಿರತ್ತಾ? ಅದೂ ಇಲ್ಲ. ಯಾಕೆ ಹೀಗೆ ಅಂದ್ರೆ ಅವರಿಗೆ ಜೀವನದ ಬಗ್ಗೆ ಸರಿಯಾದ ಸಂಸ್ಕಾರವಿರಲ್ಲ. ಮನೆಯವರು ಅವರಿಗೆ ಸರಿಯಾದ ಸಂಸ್ಕಾರ ನೀಡಿರಲ್ಲ. ಮನೆಯವರಿಗೆ ಸಂಸ್ಕಾರ ಅಂದ್ರೆ ಏನೂ ಅಂತನೇ ಅರಿವಿರಲ್ಲ. ನಾವು ಇಷ್ಟೆಲ್ಲಾ ಬರೀತೀವಿ, ಮಾತಾಡ್ತೀವಿ..ಇದಕ್ಕೆ ಮೂಲ ಕಾರಣ ಯಾರು ಗೊತ್ತೆ..ನಮ್ಮ ಅಪ್ಪ ಅಮ್ಮರು, ಅಜ್ಜ ಮುತ್ತಾತರು. ಅವರಿಂದ ಬಂದ ಸಂಸ್ಕಾರದಿಂದ ನಾವು ಇದು ಸರಿ ಇದು ತಪ್ಪು ಅಂತ ವಿಮರ್ಶೆ ಮಾಡ್ತೀವಿ. ಆದರೆ ಈಗಿನ ಕಾಲದ ವಿದ್ಯಾರ್ಥಿಗಳಿಗೆ ಆ ಸಂಸ್ಕಾರವಿಲ್ಲ. ಈಗಿನವರಿಗೆ ಜೆನರಲ್ ನಾಲೆಡ್ಜ್ ಬಹಳ ಕಡಿಮೆ.<BR/><BR/>"ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು" . ಇಂದಿನ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ ಮುಂದೆ ಪ್ರಜೆಯಾದಾಗ ತಮ್ಮ ಜವಾಬ್ದಾರಿಯನ್ನರಿತು ತಮಗೆ ಎಲ್ಲ ಸೌಕರ್ಯವನ್ನಿತ್ತ ಸಮಾಜಕ್ಕೆ, ದೇಶಕ್ಕೆ ಒಳಿತನ್ನು ಮಾಡ್ತಾರೆ. ಸರಿಯಾದ ಶಿಕ್ಷಣ ನೀಡದೇ ಇದ್ದರೆ ಮುಂದೆ ಪ್ರಜೆಯಾದಾಗ ಬೇರೆಯವರ ಉಸಾಬರಿ ನಮಗೇಕೆ, ನಮ್ಮ ಸಂಸಾರ ಚೆನ್ನಾಗಿದ್ದರೆ ಆಯ್ತು ಅಂತ ಅದನ್ನೇ ನೋಡ್ತಾರೆ. ಹಾಗಾದ್ರೆ ನಮ್ ಸಮಾಜ, ದೇಶವನ್ನು ಮುಂದೆ ನಡೆಸೋರು ಯಾರು? ಏನೂ ಅರಿಯದ, ದೇಶದ ಬಗ್ಗೆ ಗಂದ ಗಾಳಿಯಿರದ, ಹಣದ ಮದದಿಂದ ತೇಲಾಡ್ತಾಯಿರೋ ರಾಜಕಾರಣಿಗಳು ಅಲ್ವಾ? ಆಗ ನಾವು ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ಹೇಳ್ತೇವೆ ಹೊರತು ಅದನ್ನು ತಡೆಯುವ ಪ್ರಯತ್ನಕ್ಕೆ ಹೋಗೊಲ್ಲ. ಅದಕ್ಕೆ ಹೇಳಿದ್ದು ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಬೇಕು.<BR/><BR/>ಶಿಕ್ಷಣವೆಂದರೆ ಬರೀ ಪಾಠಗಳಲ್ಲ, ಅದರ ಜೊತೆಗೆ ಜಿವನದ ಬಗ್ಗೆ ಶಿಕ್ಷಣವಾಗಬೇಕು. ಜೀವನದ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು. ಅದಾದರೆ ಅವರು ಉತ್ತಮ ಜೀವನ ಸಾಧಿಸುತ್ತಾರೆ. ಅವರು ಜೀವನದಲ್ಲಿ ಹಣಗಳಿಸದಿರಬಹುದು. ಆದರೆ ಜೀವನ ಹೇಗೆ ಅನ್ನೋದನ್ನ ತಿಳಿದುಕೊಂಡಿರುತ್ತಾರೆ.<BR/><BR/>ಬೆಳೆಯುವ ಮಕ್ಕಳ ಮನಸ್ಸು ಯಾವುದು ಸರಿ, ಯಾವುದು ತಪ್ಪು ಅಂತ ಸರಿಯಾಗಿ ವಿಮರ್ಶೆ ಮಾಡುವ ಹಂತದಲ್ಲಿರೊಲ್ಲ. ಅಂತಹ ಮಕ್ಕಳಿಗೆ ಇಂದಿನ ಆಧುನಿಕ ಶಿಕ್ಷಣದ ಜೊತೆ, ಸಂಗೀತ, ಸಾಹಿತ್ಯ, ಕಲೆ, ನಾಟಕ, ಧಾರ್ಮಿಕ ವಿಷಗಳನ್ನು ಮನದಟ್ಟು ಮಾಡಿಕೊಡಬೇಕು. ಯಾರ ಮೇಲೂ ಒತ್ತಡವಿರಬಾರದು. ಯಾವುದು ಸರಿ, ಯಾವುದ ತಪ್ಪು ಅಂತ ಅವರಿಗೆ ತಿಳಿಹೇಳಬೇಕು. ಮನೆಗೆ ಬಂದ ಅಥಿತಿಗಳನ್ನು ಹೇಗೆ ಸ್ವಾಗತಿಸಬೇಕು ಎನ್ನುವ ಅರಿವಿರಬೇಕು. ನಮ್ಮ ಸುತ್ತಮುತ್ತಲಿನ ಸಮಾಜ, ದೇಶದಲ್ಲಿ ಎನಾಗ್ತಯಿದೆ ಅಂತ ಅವರಿಗೆ ತಿಳಿದಿರಬೇಕು.<BR/>ಸಮಾಜದಲ್ಲಿ ನನ್ನ ಕರ್ತವ್ಯವೇನು ಅನ್ನೋ ಅರಿವಿರಬೇಕು. ನಾವು ತೆಗೆದುಕೊಳ್ಳೋ ಅಹಾರ ಎಷ್ಟು ಮುಖ್ಯ ಅನ್ನೋದು ತಿಳಿದಿರಬೇಕು. ರಾಜಸ ಆಹಾರ, ತಾಮಸ ಆಹಾರ ಅನ್ನೋದು ಗೊತ್ತಿರಬೇಕು. ನಾವು ಆರೋಗ್ಯವಾಗಿದ್ದರೆ ತಾನೆ ನಮ್ಮ ಆಯಸ್ಸು ಜಾಸ್ತಿಯಾಗೋದು. ನಾವೇ ಸರಿಯಾದ ಆಹಾರ ತೆಗೆದುಕೊಳ್ಳದೇ ಇದ್ದರೆ ನಮ್ಮ ಆಯಸ್ಸು ಜಾಸ್ತಿಯಿರತ್ತಾ. ಅದಕ್ಕೆ ಮನುಷ್ಯನ ಆಯಸ್ಸು ಕಡಿಮೆಯಾಗ್ತಾ ಬಂದಿರುವುದು. ಚಿಕ್ಕ ವಯಸ್ಸಿನಲ್ಲಿ ಹೊಸ ಹೊಸ ರೋಗಗಳು ಆವಿಷ್ಕಾರಗೊಳ್ತಾಯಿರೋದು. <BR/><BR/>ಸರಿಯಾದ ಆಹಾರ ತಗೋಬೇಕು ಅಂದ್ರೆ ಪಥ್ಯ ಮಾಡಿದ ಹಾಗಲ್ಲ. ನಾವು ತೆಗೆದುಕೊಳ್ಳೋ ಆಹಾರದಲ್ಲಿ ಉಪ್ಪು, ಹುಳಿ, ಕಾರ ಇರಬೇಕು, ಪ್ರಮಾಣ ಸರಿಯಾಗಿರಬೇಕು. ಅವನೆಷ್ಟು ಸಿಹಿ (ಸ್ವೀಟ್ ) ಆಗಿ ಮಾತಾಡ್ತಾನೆ ಅಂತ ಹೇಳ್ತೀವಿ. ಇಲ್ಲಿ ಸಿಹಿ ಅಂದರೆ ಇಲ್ಲಿ ಒಳ್ಳೇದು ಅಂತ ಆಯ್ತು. ಹಾಗೆ ನಮ್ಮ ಆಹಾರದಲ್ಲಿ ಉಪ್ಪು ಹುಳಿಗಿಂತ ಸಿಹಿ ಸ್ವಲ್ಪ ಜಾಸ್ತಿಯಿರಬೇಕು ಅಂತ ಆಯುರ್ವೇದ ಹೇಳತ್ತೆ. ಹಾಗಂತ ಬರೀ ಸಿಹಿ ತಿಂದರೆ ಸಕ್ಕರ ಕಾಯಿಲೆ ಬರತ್ತೆ.<BR/><BR/>"ಪರಿವರ್ತನೆ ಜಗದ ನಿಯಮ"<BR/>ಈಗಿನ ಪರಿಸ್ಥಿತಿಯಲ್ಲಿ ಪ್ರಪಂಚ ಹಿಂದೆ ನಡೆದ ಬಂದ ದಾರಿಯತ್ತ ಮತ್ತೆ ಕಣ್ಣು ಹಾಯಿಸೋದನ್ನ ನಾವು ಕಾಣ್ತೇವೆ. ಇಲ್ಲಿ ಬಹಳಷ್ಟು ಜನ ಇಂಜಿನೀಯರ್ಸ್ ಇದ್ದೀರ. ನೀವು ಒತ್ತಡವನ್ನು ಹೇಗೆ ನಿಭಾಯಿಸ್ತೀರಾ ಅಂತ ನಿಮ್ಮಲ್ಲೆ ನೀವು ಪ್ರಶ್ನಿಸಿ. ಒತ್ತಡದಲ್ಲಿ ಬದುಕುವವರ ಆಯಸ್ಸು ಬಹಳ ಕಡಿಮೆ. ಮನುಷ್ಯನಿಗೆ ಒತ್ತಡ ನಿರ್ವಹಿಸೋ ಕಲೆ ಗೊತ್ತಿರಬೇಕು. ಅದಕ್ಕೆ ಈಗ ಬಹಳ ಇಂಜಿನೀಯರ್ಸ್ ಯೋಗ, ಧ್ಯಾನಕ್ಕೆ ಮೊರೆಹೋಗಿದ್ದು.ಇದು ಸಣ್ಣವರಿದ್ದಾಗ ತಿಳಿದಿದ್ದರ ಉತ್ತಮವಾಗಿತ್ತು. ಇನ್ನೂ ಕೆಲವರು ಒತ್ತಡ ನಿಭಾಯಿಸಲು ಅರಿಯದೇ ಡ್ರಿಂಕ್ಸ್ , ಸಿಗರೇಟಿಗೆ ಶರಣಾಗಿದ್ದಾರೆ. ಈಗ ಪ್ರಪಂಚ ಮತ್ತೆ ಯೋಗವೆಂದರೇನು, ಧ್ಯಾನವೆಂದರೇನು ಮುಂತಾದ ವಿಷಗಳತ್ತ ಬಹಳ ಗಮನಹರಿಸ್ತಾಯಿವೆ. ಅದರಲ್ಲೂ ಪಾಶ್ಚ್ಯಾತ್ಯರು ಭಾರತದತ್ತ ಮುಖ ಮಾಡಿದ್ದಾರೆ. ನಾವು ಭಾರತೀಯರು ಅದನ್ನೆಲ್ಲ ಮರೆತು ಈಗ ಮತ್ತೆ ಅದರತ್ತ ಪಯಣಿಸುವ ಹಾಗಾಗಿದೆ. ನಮ್ಮ ಭಾರತದಲ್ಲಿ ಇದ್ದಂತಹ ಪರಂಪರೆ ಬೇರೆ ಯಾವ ದೇಶದಲ್ಲಿ ಇತ್ತು ಹೇಳಿ.. ಎಲ್ಲೂ ಇಲ್ಲ. ಅದರನ್ನು ಹುಡುಕಿ ತೆಗೆಯುವ ಕೆಲಸವಾಗಬೇಕು. ಶ್ರೀರಾಮಚಂದ್ರಾಪುರ ಮಠ ಅದರತ್ತ ಗಮನ ಹರಿಸ್ತಾಯಿದೆ. ಇಲ್ಲಿ ಬರೀ ಧಾರ್ಮಿಕಕ್ಕೆ ಮಾತ್ರ ಗಮನ ಹರಿಸ್ತಾಯಿಲ್ಲ. ಬೇರೆ ಬೇರೆ ವಿಷಯಗಳ ಬಗ್ಗೆನೂ ಗಮನ ಹರಿಸ್ತಾಯಿದ್ದಾರೆ. ಅದರಲ್ಲಿ ಶಿಕ್ಷಣವೂ ಒಂದು. ಈ ಎಲ್ಲ ವಿಷಯಗಳ ಬಗ್ಗೆ ಗುರುಕುಲ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡ್ತಾಯಿದೆ.<BR/><BR/>ಶ್ರೀಮಠ ೨೬ ವಿದ್ಯಾಸಂಸ್ಥೆಗಳನ್ನು ನಡೆಸ್ತಾಯಿದೆ. http://dharmabharathi.org/educationinstitution.html<BR/>ಆ ಎಲ್ಲ ಸಂಸ್ಥೆಗಳ ಜವಾಬ್ದಾರಿ ಶ್ರೀ ಜಗದೀಶ ಶರ್ಮಾ ರವರು ನಿರ್ವಹಿಸುತ್ತಿದ್ದಾರೆ. ಪ್ರಾಚೀನ ಶಿಕ್ಷಣದಲ್ಲಿ, ಯೋಗ, ಧ್ಯಾನದಲ್ಲಿ ಬಹಳ ಅನುಭವವಿರುವ ಶೀ ಶಂಕರನಾರಾಯಣ ಜೋಯ್ಸ್ ರವರು, ಧಾರ್ಮೀಕ ಕ್ಷೇತ್ರದಲ್ಲಿ ತುಂಬಾ ತಿಳಿದಿರುವ ವಯೋವೃದ್ದರಾದ ಶ್ರೀರಾಮಭದ್ರ ಆಚಾರ್ಯರೂ, ವಿಜ್ನಾನದಲ್ಲಿ ಇಡೀ ಪ್ರಪಂಚವೇ ಹುಬ್ಬೇರಿಸುತ್ತಿರುವ ಇಸ್ರೋ ಸಂಸ್ಥೆಯ ಮುಖ್ಯಸ್ಥರು, ಸಂಗೀತ, ಸಾಹಿತ್ಯ, ಕಲೆ ಮುಂತಾದ ಕ್ಷೇತ್ರದಲ್ಲಿ ಪರಿಣಿತರು ಗುರುಕುಲದಲ್ಲಿ ಭಾಗವಹಿಸುತ್ತಿದ್ದಾರೆ. ನಮಗೆ ದೊರಕದ ಈ ಒಂದು ಅವಕಾಶ ನಮ್ಮ ಮಕ್ಕಳಿಗೆ ಸಿಗ್ತಾಯಿದೆಯಲ್ಲ ಅಂತ ಹೆಮ್ಮೆ ಪಡೋಣ. ಅದರ ಅಭಿವೃದ್ದಿಗೆ ನಮ್ಮ ಸಹಕಾರ ನೀಡೋಣ. ಸುಂದರ ಸಮಾಜ ನಿರ್ಮಿಸೋಣ. <BR/><BR/>ಇಲ್ಲಿ ಏನೇನೋ ಚರ್ಚೆ ನಾಡಿತಾಯಿದೆ ಅಂತ ಗುರುಕುಲವಾಗಲಿ ಅಥವಾ ಶ್ರೀಮಠವಾಗಲೀ ಚಿಂತಿತವಾಗಿಲ್ಲ. ಇದರಿಂದ ಉತ್ತಮ ಸಲಹೆಗಳು ಬಂದರೆ ಮಾತ್ರ ಸ್ವೀಕರಿಸುತ್ತದೆ. ಗುರುಕುಲ ನಡಿತಾ ಬಹಳ ವರ್ಷಗಳಾಯ್ತು. ಹಾಗೆನೂ ಮುಂದೆ ನಡೆಯತ್ತೆ. ಇದರಲ್ಲಿ ಭಾಗವಹಿಸಿದರೆ ನಿಮಗೆ ಲಾಭವಾಗಬಹುದು. ಇಷ್ಟವಿಲ್ಲದಿದ್ದರೆ ಬೇಡ.<BR/>ಆದರೆ ವಿಷಯ ಮಂಡಿಸುವಾಗ ಗಮನವಿರಲಿ.<BR/> <BR/>ಹಿಂದೊಮ್ಮೆ ಗುರುಗಳನ್ನು ಬೇಟಿಯಾದಾಗ ಬೆಂಗಳೊರಿನಲ್ಲಿ ಮಠಕ್ಕೆ ಬಹಳ ಯುವಕರು ಬಂದು ಸೇವೆ ಮಾಡ್ತಾರೆ. ಬಹಳ ಸಂತೋಷವಾಗತ್ತೆ ಅಂದಿದ್ರು. ಅವರಲ್ಲಿ ಕೆಲವರ ಹೆಸರನ್ನೂ ಹೇಳಿದ್ದರು. ವೇಣು, ರಾಘವೇಂದ್ರ ಹೆಗಡೆ, ಯಜ್ನೇಶ, ಗಿರಿ, ನವೀನ, ಶ್ರೀನಿಧಿ, ಸುಮ ಮುಂತಾದವರು...ಅವರಲ್ಲಿ ಹೆಚ್ಚಿನವರು ಇಂಜಿನೀಯರ್ಸ್ ಅಂತನೂ ಹೇಳಿದ್ರು. ಈ ಬ್ಲಾಗನ್ನು ಎಲ್ಲ ಬಂದು ಓದ್ತಾಯಿದ್ದಾರೆ ಅನ್ನೋ ವಿಷಯ ಗುರುಕುಲದಿಂದ ತಿಳಿಯಿತು. ಆದರೆ ಯಾರೂ ಯಾವುದು ಸರಿ, ಯಾವುದು ತಪ್ಪು ಅಂತ ಹೇಳದೇ ಇದ್ದಿದ್ದು ಆಶ್ಚ್ಯರ್ಯವಾಗ್ತಾಯಿದೆ. ಬ್ಲಾಗಿನ ವಿಷಯವನ್ನು ಗುರುಗಳ ಗಮನಕ್ಕೆ ತಂದರೆ ಒಳ್ಳೇದು ಅನ್ನಿಸೊತ್ತೆ. ಹಾಂ... ಗುರುಗಳು ಇದರ ಬಗ್ಗೆ ಸ್ವಲ್ಪಾನೂ ಯೋಚಿಸೊಲ್ಲ. ಆದರೂ ಕೆಲವರ ಬಣ್ಣ ಬಯಲಾಗಬಹುದು.<BR/><BR/>ಸದ್ಯಕ್ಕೆ ಇಷ್ಟು ಸಾಕು.Unknownhttps://www.blogger.com/profile/09707547561479503326noreply@blogger.comtag:blogger.com,1999:blog-27009232.post-60100115881219507602008-05-22T09:25:00.000+05:302008-05-22T09:25:00.000+05:30Dear Mr S Dodderi, I would really appreciate your...Dear Mr S Dodderi, <BR/>I would really appreciate your writing skills but not the way you are putting it to the public. Freedom of writing is being able to write freely without censorship. But to be honest, the right to freedom of writing, speech is not absolute in any country, although the degree of freedom varies greatly. So that means everyone has the right to write anything unless and until it won't affects others emotion. I presume that being a writer as well as an educated person you must be knowing all those things. <BR/><BR/>Well commenting on the above topic it’s seems you are not much aware of anything about Math, Math’s Gurukula etc. <BR/> <BR/>Dear Mr.Dodderi initially I would like to know few things from you.<BR/><BR/>What was the reason that you deleted few comments, which are opposed to u? Mr.Dodderi when you have published your so-called "Super-Hit"(as mentioned by ur friend)thoughts on the Web then if some one is giving you their opinion wherein you are supposed to accept as it is. If you can’t accept the opinions from the public, can’t take their views into your topic then why are you posting the topic over the BLOGS.<BR/><BR/><BR/>Have you ever had a chance to talk to Gurukulas students other than your Varsha?<BR/><BR/>ದೊಡ್ಡೇರಿ ಅವರೇ, ನೀವೆ ಹೇಳಿದ ಹಾಗೆ ವರ್ಷಾ ಅವರನ್ನ ನೀವು Gurukuladalli ನೋಡಿದ್ದು ಎರಡು ವರುಷದ ಹಿಂದೆ. ಬದಲಾವಣೆ ದಿನ ನಿತ್ಯದ ಸಂಗತಿ. ಅದು ನಿಮಗೂ ಕೂಡ ಚೆನ್ನಾಗಿ ಗೊತ್ತು. ಎರಡು ವರ್ಷದಲ್ಲಿ ಒಮ್ಮೆ ಆದರು ನೀವು ಗುರುಕುಲಕ್ಕೆ ಭೇಟಿ ಕೊಟ್ಟಿದ್ದಿರಾ? ವೇಣು ಅವರು ಹಾಕಿದ ಪೋಸ್ಟ್ ಸ್ವಲ್ಪ್ಪನೋಡಿ. ಏನೇನೂ ಇದೆ ಅನ್ನುವುದರ ಬಗ್ಗೆ ಚಿಕ್ಕ ಮಾಹಿತಿ ಸಿಗುತ್ತದೆ. ಕೆಲವೊಬ್ಬರು ಇಲ್ಲಿ Modern and Tradition education ಬಗ್ಗೆ ಮಾತಾಡಿದ್ದಾರೆ. ಏನು ಹಾಗಂದರೆ ಎಂದು ಯಾರಿಗಾದರೂ ಗೊತ್ತಿದಿಯಾ? Education ಏನು ಎಂದ್ದು ಗೊತ್ತಿಲ್ಲದ್ದ ಜನ ನಮ್ಮ ಸಮಾಜಕ್ಕೆ ಏನು ಕೊಟ್ಟರು. ತಮನ್ನು buddijivigalu, sudharanavadigalu ಎಂದ್ದು ಕರೆದುಕೊಳ್ಳುವ ಇವರು ಏನು ಮಾಡಿದ್ದರೆ ಎಂದ್ದು ನೋಡಿದರೆ ಕೇವಲ ಸಿಗುವುದು Criticism astte. ನಮ್ಮ jivana ನಮ್ಮ kainalli idiye ಹೊರತು innobara hattira ಅಲ್ಲ. ಅದಕ್ಕೆ Nitin Hegde ಅವರು sariyada ಒಂದು software engineer avaraa example kottidare. ಆದರೆ ಜಗದೀಶ ಶರ್ಮ ಅವರಾ post ಯಾರು delete ಮಾಡಿದ್ದೂ ಅನ್ನುವುದಕ್ಕೆ answer ನಿವೇ ಕೊಡಬೇಕೇ ವಿನಃ ಬೇರೆ ಯಾರು ಅಲ್ಲ.<BR/> <BR/><BR/>ಶ್ರೀಹರ್ಷ ಅವರೇ ನೀವು ಎಷ್ಟು ಸಲ Mathkke ಬನ್ದಿದಿರ? Mathdalli ನಿಮಗೆ nagumukada swagatha sigutadeye ಹೊರತು ಅಲ್ಲಿ yaru nimannu hedarisuva ಕೆಲಸ maduvudilla. ಏನು gottilade enenu ಹೇಳಲು hogabedi. ನಿಮಗೆ gottidare ದಯವಿಟ್ಟು ಹೇಳಿ ನಿಮಗೆ yavaga a ಅನುಭವ agide antta ನಾನು ತಿಳಿದು ಕೊಳ್ಳುತ್ತೇನೆ .<BR/><BR/><BR/>Dodderi ಅವರೇ ನೀವು e lekhanada lekakaru ಇದಕ್ಕೆ bandda pratikiyege reply madale ಬೇಕು. haage ಕುಳಿತು kolla ಬೇಡಿ. Yarige Mathada ಬಗ್ಗೆ, ಏನು vichara (bahalasttu ಜನರಿಗೆ alppa swlppa gottiddu hige agide endu ನನ್ನ ಅನಿಸಿಕೆ)gottilavu Jagadishnna helida hage ದಯವಿಟ್ಟು ommme ಅಲ್ಲಿಗೆ ಹೋಗಿ ಬನ್ನಿ. <BR/><BR/>ಯಾರೋ ಬರೆದಿದ್ದರೆ ಎ ಲೇಖನ ಸೂಪರ್-ಹಿಟ್ ಅನ್ತ್ತ. ಏನು ಇದರ ಅರ್ಥ. ನಿಮಾ ಬ್ಲಾಗನ್ನು "ಸೂಪರ್ ಹಿಟ್" ಆಪಲೇ ಮಠ ದ ಬಗ್ಗೆ ನೆ ಕಾಮೆಂಟ್ ಮಾಡಿದ್ರೆ ಸಾಧ್ಯ ಅಲ್ದಾ?.. ನಿಜವಾದ ಸಮಸ್ಯೆ ತಿಳಿಸಿದರೆ ಎಲ್ಲರು ಒಪುತ್ತಾರೆ.ಏನು ಗೊತ್ತಿಲ್ಲದೆ "ಸೂಪರ್ ಹಿಟ್" ಆಗಲು ಬರೆದರೆ,ಪ್ರಚಾರ ದೃಷ್ಟಿಯಿಂದ ಮಾಡಿದ್ದು ಅಂತಾ ಅಂದುಕೊಳಬೇಕಾಗುತ್ತದೆ..<BR/> <BR/>ಒಂದು organizationnannu develop ಮಾಡೋದು ಚಿಕ್ಕ ಕೆಲಸವಲ್ಲ. ನಿಮ್ಮ ಹತ್ತಿರ ಅದನ್ನು ಮಾಡ್ಲಿಕ್ಕೆ ಆಗದೆ ಇದ್ದರೆ ಮಾಡುತಿರುವರ ಬಗ್ಗೆ ಅಪಪ್ರಚಾರ ಮಾಡೋದನ್ನಾದರು ನಿಲ್ಲಿಸಿ.<BR/><BR/>ಮೇಲೆ ತಟಸ್ತ್ತರು ಹೇಳಿದ ಹಾಗೆ ಒಂದ್ದು organization develope ಮಾಡಲು ನಿಮ್ಮ ಸಲಹೆ ಸೂಚನೆಗಳನ್ನು ಕೊಡಿ.Naveen Hegdehttps://www.blogger.com/profile/01078444101094633817noreply@blogger.comtag:blogger.com,1999:blog-27009232.post-23834778681890535102008-05-22T08:51:00.000+05:302008-05-22T08:51:00.000+05:30"ಹಾಯ್ ದೊಡ್ಡೇರಿ."ಏನೇ ಆಗಲಿ ಬ್ಲಾಗ್ ಅಂತ ಗೊತ್ತಿಲ್ದೇ ಇ..."ಹಾಯ್ ದೊಡ್ಡೇರಿ."<BR/><BR/>ಏನೇ ಆಗಲಿ ಬ್ಲಾಗ್ ಅಂತ ಗೊತ್ತಿಲ್ದೇ ಇದ್ದೋರಿಗೂ ಅದರ ಪರಿಚಯ ಮಾಡಿದ ಹಾಗೆ ಆಯ್ತು. ಎಂತೆಂತಾ ಒಳ್ಳೆ ಕಥೆ ಬರೆದಿದ್ದ ನಿನಗೆ ಓದುಗರು ಸಿಕ್ಕಿದ್ರೋ ಇಲ್ವೋ ಗೊತ್ತಿಲ್ಲ.ಆದರೆ ಇದಕ್ಕಂತೂ ಬರಾಪೂರ್. ನೆಗೇಟೀವ್ ಪ್ರಪಂಚ ಇದು. ಪಬ್ಲಿಕ್ ನ್ನು ರೀಚ್ ಆಗ್ಬೇಕು ಅಂತಾದ್ರೆ ನೆಗೇಟೀವ್ ವೇ ತುಂಬಾ ಫಾಸ್ಟ್. (ರವಿ ಬೆಳೆಗೆರೆ, ಲಂಕೆಶ್ ಮುಂತಾದವರು ಆಯ್ದುಕೊಂಡು ದುಡ್ಡು ದೋಚಿದ್ದೂ ಇದನ್ನೆ) ಈ ತರಹದ ಹುಚ್ಚಿನಲ್ಲಿ (ಹುಚ್ಚು ಅಂತ ಯಾಕಂದೆ ಅಂತಂದ್ರೆ ಜನ ಹಿಂದೆ ಬಿದ್ದಾಗ ಆವರಿಸಿಕೊಳ್ಳುವ ಉನ್ಮಾದ) ನೀನು ಕತೆ ಬರೆಯುವುದನ್ನು ಬಿಟ್ಟುಬಿಡಬೇಡ. ನಮಗೆ ನಿನ್ನ ಕತೆ ಬೇಕು ದೊರೆ. ಸಾಧ್ಯವಾದರೆ ಗುರುಕುಲ ಅಂದರೆ ಹ್ಯಾಗಿರಬೇಕು ಅಲ್ಲಿನ ಶಿಕ್ಷಣಕ್ಕೆ ನೀನು ಏನು ಕೊಡುಗೆ ಕೊಡಬಲ್ಲೆ? ಎಂಬಂತಹ ಯೋಚನೆ ಹೊರಬರಲಿ. ತಪ್ಪು ತೋರಿಸುವುದು ನನ್ನಂತಹ ಅಬ್ಬೆಪಾರಿಯ್ತೂ ಮಾಡಬಲ್ಲ. ನಿಮ್ಮಂತಹವರು ಸರಿಪಡಿಸಲು ಮುಂದಾಗಬೇಕು.ವರ್ಷ ಬರೆದ ಕವನ ಅವಳ ಅಂತರಾಳದ ನುಡಿ ಅಲ್ಲ. ಅಲ್ಲಿ ಇಲ್ಲಿ ನಿತ್ಯ ಕೇಳಿದ್ದು ತಾನಿದ್ದ ಜಾಗದಲ್ಲಿ ಬೆಲೆ ಸಿಕ್ಕಿದ್ದು ಬರೆದಿದೆ ಆ ಮಗು. ಆಕೆಯ ಬಗ್ಗೆ ನೆಗೇಟೀವ್ ಯೋಚನೆ ಬೇಡ. ಇಸ್ಕಾನ್ ಸ್ವಾಮಿಗಳಿದ್ದಾರಲ್ಲ ಅವರೆಲ್ಲಾ (ಬಹುಪಾಲು ಜನ)ಓದಿದ್ದು ಕಾನ್ವೆಂಟ್ ಶಿಕ್ಷಣದಲ್ಲಿ. ಎಂ.ಬಿ.ಬಿ.ಎಸ್ ಮುಗಿಸಿ ಸನ್ಯಾಸ ಸ್ವೀಕರಿಸಿದ್ದಾರೆ. ಹಾಗಾಗಿ ಜೀವನಕ್ಕೂ ಶಿಕ್ಷಣಕ್ಕೂ ಸಂಬಂಧವೇ ಇಲ್ಲವೇನೋ ಅಂತ ಒಮ್ಮೊಮ್ಮೆ ಅನ್ನಿಸುತ್ತದೆ. ಕೇವಲ ಹೇಳುತ್ತಾ ಕುಳಿತರೆ ಅರ್ಥವಿಲ್ಲ ಮಾಡಿ ತೋರಿಸಬೇಕು. ಉತ್ತಮ ಸಾಮಾಜಿಕ ಕಳಕಳಿ ಹೊಂದಿರುವ ಸುಶ್ರುತ ದೊಡ್ಡೇರಿ ಯವರು ಗುರುಕುಲಕ್ಕೆ ಹೊಸ ರೂಪುರೇಷೆ ಒದಗಿಸಲಿ ಹಾಗೂ ಅವರ ಮುಂದಿನ ಬ್ಲಾಗ್ ನಲ್ಲಿ ಗುರುಕುಲದ ಬದಲಾವನೆಯಲ್ಲಿ ನನ್ನ ಪಾತ್ರ ಎಂಬ ಲೇಖನ ಬರಲಿ ಎಂದು ಆಶಿಸುವ<BR/>-ತಟಸ್ಥprajavanihttps://www.blogger.com/profile/13797616090242399363noreply@blogger.comtag:blogger.com,1999:blog-27009232.post-43020533371628581822008-05-22T08:43:00.000+05:302008-05-22T08:43:00.000+05:30ಆತ್ಮೀಯರೇ,ನಾನು ಮನು ಪ್ರಭಾಕರ್,ನಿನ್ನೆಯಿಂದ ಬಹಳಷ್ಟು ಜನ ನ...ಆತ್ಮೀಯರೇ,<BR/><BR/>ನಾನು ಮನು ಪ್ರಭಾಕರ್,<BR/><BR/>ನಿನ್ನೆಯಿಂದ ಬಹಳಷ್ಟು ಜನ ನನಗೆ ಫೋನ್ ಮಾಡಿ ನೀನು ಯಾಕೆ ಹಾಗೆ ಕಮೆಂಟ್ ಮಾಡಿದ್ದೀಯ ಅಂತ ಕೇಳಿದರು. ಯಾವ ಕಮೆಂಟು ಅಂತ ಕೇಳಿದಾಗ ಸುಶ್ರುತನ ಬ್ಲಾಗ್ ನಲ್ಲಿ ಏನೇನೋ ಕಮೆಂಟ್ ಮಾಡ್ತಾಯಿದೀಯ ಅಂದ್ರು. <BR/>ಕೊನೆಗೆ ನನಗರಿವಾಗಿದ್ದು ಬೇರೆ ಯಾರೋ ಮನು ಎಂಬುವವರು ಬರೆದ ಕಮೆಂಟನ್ನು ನಾನು ಬರೆದಿರಬಹುದೆಂದು ತಿಳಿದು ಅವರು ನನಗೆ ಫೋನಾಯಿಸಿದ್ದು ಅಂತ. <BR/><BR/>ಮೇಲೆ ಕಮೆಂಟ್ ಬರೆದ ಮನು ಯಾರೆಂದು ನನಗೆ ಗೊತ್ತಿಲ್ಲ. ಅದು ನನ್ನ ಕಮೆಂಟು ಅಲ್ಲ.<BR/><BR/>-ಮನು ಪ್ರಭಾಕರ್Manuhttps://www.blogger.com/profile/07076882287471142716noreply@blogger.comtag:blogger.com,1999:blog-27009232.post-14017712717467335532008-05-22T02:25:00.000+05:302008-05-22T02:25:00.000+05:30ಹಾಯ್ ಸುಶ್,ಇಲ್ಲಿ ಎರಡು ತರದ ಜನ ಬರಿತಾ ಇದ್ದ ಅನ್ನಿಸ್ತಿದ್...ಹಾಯ್ ಸುಶ್,<BR/><BR/>ಇಲ್ಲಿ ಎರಡು ತರದ ಜನ ಬರಿತಾ ಇದ್ದ ಅನ್ನಿಸ್ತಿದ್ದು. ಒಬ್ರು ಮಠನ ಹಚ್ಚಿಕೊಂಡಿರವ್ರು, ಮತ್ತೊಬ್ರು ಅಷ್ಟೊಂದು ಹಚ್ಚಿಕೊಳ್ಳದೆ ಇದ್ದವ್ರು. ನೀನು ತೀರಾ ತಲೆ ಕೆಡಿಸಿಕೊಳ್ಳಡ. ನೀನು ಕಂಡಿದ್ದು, ನಿನಗೆ ಅನಿಸಿದ್ದು ನೀನು ಬರದ್ದೆ. ಅದನ್ನ ತಪ್ಪು ಅಥವಾ ಸರಿ ಅಂಥ ತೀರ್ಮಾನ ಕೊಡಕ್ಕೆ ಯಾರೂ ಆಗ್ತಲ್ಲೆ. ನೀನು ನೋಡಿ ಬಂದ ಮೇಲೆ ಗುರುಕುಲ ಇಂಪ್ರೂವ್ ಆಯ್ದೇನ. ನಿನಗೆ ಇದ್ದ ಕಾಳಜಿ ನೋಡಿ ಸಂತೋಷ ಆತು. ಕೆಲವರು ಬರೆದಿದ್ದು ನೋಡಿದ್ರೆ "ಊರಿಗೆ ಬಾ ಕಾಲು ಮುರಿತಿ" ಅನ್ನ ಹಂಗಿದ್ದು. ಎಲ್ಲರೂ ಸ್ವಲ್ಪ ತಾಳ್ಮೆಇಂದ ಇದ್ದಿದ್ರೆ ಚನ್ನಾಗಿರ್ತಿತ್ತು. ತಿನ್ನ ಆಹಾರನ ರಾಜಸ-ತಾಮಸನ ಅಂತ ವಿಮರ್ಶಿಸಿ ತಿನ್ನಕ್ಕಾಗ್ತಲ್ಲೆ. ಹಂಗೆ ಮಾಡಿದ್ರೆ ಅದಕ್ಕೆ ಪಥ್ಯ ಅನ್ಲಕ್ಕು. ಲೇಖನ ಚನ್ನಾಗಿ ಬರದ್ದೆ.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-27009232.post-87988288645792581562008-05-22T01:27:00.000+05:302008-05-22T01:27:00.000+05:30ಸುಶ್ರುತ ದೊಡ್ಡೇರಿ ,,ನಿಮ್ಮ ಇ "ಸೂಪರ್ ಹಿಟ್ " ಲೇಖನ ಓದಿ...ಸುಶ್ರುತ ದೊಡ್ಡೇರಿ ,,<BR/>ನಿಮ್ಮ ಇ "ಸೂಪರ್ ಹಿಟ್ " ಲೇಖನ ಓದಿದ ಮೇಲೆ ಅನಿಸಿದ್ದು.." ದಿನ ಪತ್ರಿಕೆಯ ಆಧುನೀಕ varadigaararu taavu ಕುಳಿತ A/c rOmina ಒಳಗೆ ಕುಳಿತು ,horagaDe ನಡೆಯುವ ಸುದ್ದಿ ಬರೆಯುತ್ತಾರಲ್ಲ ಹಾಗೆ..."<BR/>ಮತ್ತೆ nivu katheyanna ಚೆನ್ನಾಗಿ bareyuttira ಎನ್ನುವುದು manadaTTaayitu. <BR/>ವರದಿಗಾರರು ಸುದ್ದಿ ಇರುವಲ್ಲಿ ಹೋಗಿ ಸುದ್ದಿ ಮಾಡಿದರೆ ಎಲ್ಲಿ ತಮ್ಮ "standerd" ಹೋಗುತ್ತೋ ಅಂತಾ ಕುಲ್ಹಿತಲ್ಲೇ ವರದಿ ಮಾಡಿ,೧ ಕ್ಕೆ ೨ ಮಾಡುವಂತೆ,"ಲಾಲ್ಬಾಗ್ " ಪಕ್ಕ ಕುಳಿತು ಎಲ್ಲರಿಗು ಹೂವನ್ನು ಇಡುತ್ತಿದ್ದಿರಾ..<BR/>* ಲೇಖನ ಬರೆಯುವಾಗ ನಾವು ಕಲೆ ಹಾಕಿದ ಮಾಹಿತಿಯನ್ನು ಕೊನೆ ಪ್ರತಿ ಸಿದ್ದವಾದಗಳು ಒಮ್ಮೆ ನೋಡುವುದು ಉತ್ತಮ ಲೇಖಕನ ಜವಬ್ದಾರಿ.ಯಾಕೆಂದರೆ,ನಾವು ಮಾಹಿತಿ ಕಲೆ ಹಾಕಿದಕ್ಕು ,ಲೇಖನ ಬರೆಯುವಾಗಿನ ಸ್ತಿತಿಗು ಅಜಗಜಾಂತರ ವ್ಯತ್ಯಾಸವಾಗ ಬಹುದಲ್ಲ??<BR/> ೨ ವರ್ಷದ ಹಿಂದೆ ಹೋದಾಗ ಹಾಗೆ ಇತ್ತು ಅಂತಾ Igalu ಹಾಗೆ ಇರುತ್ತದೆ ಎಂದು ತಿಳಿದಿರುವ ನೀವು, ಖಂಡಿತ ಒಮ್ಮೆ "ಗುರುಕುಲ"ವನ್ನು ನೋಡಿಬರಬೇಕು....<BR/>ಮತ್ತೆ ನಿಮ್ಮ ಪದ ಪುಂಜಗಳು ... "ಕಟ್ಟಿ ಬಿಸಾಕಿದ sheDDUgaLu...." .. ಮಠಕ್ಕೆ ೧೪೦ ವಿಧ್ಯಾರ್ಥಿಗಳನ್ನು saakalu ಆಗದೆ ಇರೋವಷ್ಟು ಏನು ಕಷ್ಟ ಅಥವಾ ಕಂಜುಸಿ ಬುದ್ದಿ ಬಂದಿಲ್ಲ..<BR/>* ನಿಮ್ಮ ಪ್ರಕಾರ ಶಾಲೆ ಅಂದರೆ ೫ ಅಂತಸ್ತು ಇರಲೇಬೇಕು ಅಂದರೆ ಮಾತ್ರ ಶಾಲೆ ಅಂತಾನ? ಮಠ ದ ಪರಿಸರದಲ್ಲಿ ಯಾವ ರೀತಿ ಇರಬೇಕೋ ,ವಿಶಿಷ್ಟ ವಾಗಿ, ಗ್ರಾಮೀಣ ಹಾಗು ಆಧುನಿಕ ೨ ರೂಪಗಳನ್ನು ಮೈದೆಳೆದಿದೆ "ಗುರುಕುಲ". ಅಲ್ಲಿ ೧ ಆದರು sheDDUgaLAnnu ತೋರಿಸಲು ನಿಮ್ಮಿಂದಾ ಸಾಧ್ಯವಿದೆಯ??<BR/>*ನೀವು (ನಾವು) ನಮ್ಮ ತನವನ್ನು ಎಷ್ಟು ಮರೆತಿದ್ದೇವೆ ಅಂದರೆ ನೀವು (naavu) ಆ ೮ ನೆ ತರಗತಿಯ "ಪುಟ್ಟಿಯ" ಹತ್ತಿರ ಕಲಿಯ ಬೇಕಾಯಿತು. ಅದು ನಿಮಗೆ ಹಿಡಿಸದೇ ಇರುವುದು ನೀವೆ ಬರೆದು ಕೊಂಡಿದ್ದಿರ!! " ’ಅಂಗಡಿಯಲ್ಲಿ ಸಿಗುವ ಸಿದ್ಧ ಆಹಾರಗಳ್ಯಾವುದನ್ನೂ ತಿನ್ನುವ ಹಾಗಿಲ್ಲ. ಅವೆಲ್ಲಾ ಪೇಟೆ ತಿನಿಸುಗಳು; ನಮ್ಮ ಸಂಕೃತಿಗೆ ಹೊಂದುವುದಿಲ್ಲ " ಎಂದು ಅವಳು ಹೇಳಬೇಕಾದರೆ ನೀವು ಅವಳನ್ನು ಮೆಚಕಾಬೇಕಾಗಿತ್ತು. ಅದನ್ನು ಬಿಟ್ಟು, "ಫಿಜ್ಜ" "biscuit" ಇದ್ದರೆ ಮಾತ್ರ ಹೊಟ್ಟೆ ತುಂಬುತ್ತದೆ ಎಂದು ತಿಳಿದಿರುವ ನಿಮಗೆ ಹೇಗೆ ಅರ್ಥ ಆಗುತ್ತೆ ಬಿಡಿ.<BR/>*ನಿಮ್ಮ ಪ್ರಕಾರ ಹುಡುಗಿಯರಿಗೆ ಸಂಸ್ಕ್ರತಿ ಅವಶ್ಯವಿಲ್ಲ ಎಂದಾಯ್ತು.ಸಂಸ್ಕ್ರತಿ ಕೇವಲ ಮನೆ ಮುಂದೆ ಹಾಕುವ ರಂಗೊಲಿಗೆ ಸೀಮಿತವಲ್ಲ.ನಮ್ಮ ಜೀವನದ ರೀತಿ ನಿತಿಗು ಇರುತ್ತೆ. <BR/>ಬೆಂಗಳುರಿನಲ್ಲೇ ಜಗತ್ತಿನ ಅತ್ಯಂತ ದೊಡ್ಡ ಕಂಪನಿ ಲಿ ಕೆಲಸ ಮಾಡುವ ನನ್ನ ಪರಚಿತರೊಬ್ಬರು, ದಿನಾ ಬೆಳಿಗ್ಗೆ ಮನೆ ಮುಂದೆ ರಂಗೋಲಿ ಹಾಕಿ ಧ್ಯಾನ ಮಾಡುತ್ತಾರೆ.ನಗರಕ್ಕೆ ಬಂದ ಮೇಲೆ ಎಲ್ಲ "ಬಿಡುವುದಕ್ಕಿಂತ" ,"ಬಿಡುತ್ತಾರೆ" ಎಂದು ತಿಳಿದುಕೊಳ್ಳುವ ಬದಲು, ನಾವು ಅದನ್ನು ಉಳಿಸಿ ಕೊಳ್ಳಬಹುದಲ್ಲ?? ಉಳಿಸಲು ಪ್ರೆರೆಪಿಸ ಬಹುದಲ್ಲ?? ನಿವೆಕೆ ರಂಗೋಲಿ ಹಾಕ್ತಿರ ಅಂಥಾ ನಾವೇ ಅವರಲ್ಲಿ ಕೇಳಿದರೆ ಅವರು ಹಾಕುವ ಮನಸನ್ನಾದರೂ ಹೇಗೆ ಮಾಡ್ತಾರಪ್ಪ??<BR/>*ನಗರಕ್ಕೆ ಬರೋರಿಗೆಲ್ಲ ಸಂಸ್ಕ್ರತಿ ಬೇಡ, ಹಳ್ಳಿಗಳಲ್ಲಿ ಬೇಕು ಅಂಥ ತಾನೆ ನಿಮ್ಮ ಮಾತಿನ ಅರ್ಥ??ಅದಕ್ಕೆ ನಗರದಲ್ಲಿ ನಡೆಯಬಾರ್ದೆ ಇರೋದೆಲ್ಲ ನಡಿತಾ ಇರೋದು....<BR/>*ತಂಬುಲಿ,ಮಾವಿನ ಕಾಯಿ ಗೊಜ್ಜು ಇರ್ತ ಕೆಲಿದ್ರಿ.... ಅದನ್ನು ಕಲ್ತಕಂದು ಮಾಡ್ತಾ ಇದ್ರೆ ಇದ್ದೆ ಇರ್ತು.. ಅದೇ "ಫಿಜ್ಜ" "biscuit" ಹೇಳಿ ತಿಂತಾ ಇದ್ರೆ ಕಡಿಗೆ ಮಠ ದ "ಗುರುಕುಲ" ಕ್ಕೆ ಹೋಗಿ ಕಲ್ತಕಂಡು ಬರವು.. ಅಲ್ಲಿ ವಿಧ್ಯಾರ್ಥಿಗಳು ನಮ್ಮನ್ನೆಲ್ಲಾ ಸ್ವಾಗತಿಸುತ್ತಾ ಇರ್ತ,, ನಮ್ಮ ಸಂಸ್ಕ್ರತಿನೆ ಮರೆತವರಿವರು ಆಧುನಿಕತೆ ಬೆನ್ನು ಹತ್ತಿ ಹೇಳಿ....!!<BR/><BR/>*ಮಠದ ಬಗ್ಗೆ ವಿರೋಧವಾಗಿ ಬರೆದರೆ ಯಾರು ನಿನಗೆ ಬೈತ್ವಿಲ್ಲೇ hedrada, ಗುರುಗಳು ಹೇಳೋದು ಅದೇ,ಎಂತಾದರು ತಪ್ಪು ಆದ್ರೆ ಹೇಳಿ ಹೇಳಿ..ಆದ್ರೆ ಇ ರಿತಿ ತಪ್ಪು ಮಾಹಿತಿ niiDi ಹಾದಿ ತಪ್ಪಿಸುವ ಕೆಲಸ ಆದ್ರೆ ಯಾರು ಸುಮ್ಮನಿರ್ತ??<BR/><BR/>*ಮತ್ತೆ "ವರ್ಷ" La kavanadalli ಕಾಣದೆ ಇರುವುದನ್ನು ಏನು ಕಂಡೆ ಗೊತ್ತಾಗಲಿಲ್ಲ...ಕೆಲವರು ಬೇಗ ಬೆಲೆಯ ಬಹುದು.. ಇನ್ನು ಕೆಲವರು ನಿಧಾನವಾಗಿ ಬೆಳೆಯುತ್ತಾರೆ,ಇನ್ನು ಕೆಲವರು ವಯಸ್ಸಿಗೆ ತಕ್ಕ ಹಾಗೆ ಬೆಳೆಯಬಹುದು.,ಎಷ್ಟು ಜನ ಚಿಕ್ಕ ವಯಸಲ್ಲೇ "ಹಿರಿಯ" ಸಾಧನೆ ಮಾಡ್ಲಿಲ್ಲ??<BR/>"ನಮ್ಮೆಲ್ಲರ ತಾಯಿ ಗೋವು<BR/>ಇದನ್ನು ರಕ್ಷಿಸಬೇಕು ನಾವು<BR/>ರಕ್ಷಿಸದಿದ್ದರೆ ಆಕೆಗಾಗುವುದು ನೋವು<BR/>ಆಕೆಗೆ ನೋವಾದರೆ ನಮಗೆ ಬರುವುದು saavu "<BR/>ಆಕೆಗಿರುವ ಕಾಳಜಿಯನ್ನು ನೋಡಿ.. ನಿಮ್ಮ it.. ಬಿಟಿ ಗೆ govina ನೋವು ಹೇಗೆ ಗೊತ್ತಾಗಬೇಕು?? ಅಷ್ಟಕ್ಕೂ ಗೋವಿನ ನೋವು " ಬೆಂಗಳೂರಿನ ೩ ನೆ ಮಹಡಿಯಲ್ಲಿ ಕುಲಿತಿರುವವರಿಗೆ, ಪಾರ್ಟಿ , ಕ್ಲಬ್ " ಇವರಿಗೆಲ್ಲಾ ಹೇಗೆ ಗೊತ್ತಾಗತ್ತೆ??<BR/><BR/> ಗುರುಕುಲದ ಪ್ರಧಾನಾಚಾರ್ಯರೆ ಹೇಳಿದ ಹಾಗೆ ಯಾಕೆ ಎಲ್ಲರು ಗುರುಕುಲ ನೋಡಿ ಬರಬಾರದು??<BR/><BR/><BR/>@ #%&ಶ್ರಿಹರ್ಷಾ#%&<BR/>ಮಠದ ವಿರುದ್ದ ಯಾರು ಮಾತಡಲಾಗ ಹೇಳಿ "ಫರ್ಮಾನು" ಹೊಡ್ಸಿದ್ವಿಲ್ಲೇ. ಇದ್ದಿದ್ದಿದ್ದಹಂಗೆ ಹೇಳಿದ್ರೆ ಎಲ್ಲ ಕೇಳ್ತಾ... <BR/>ಇಲ್ಲಿ ಕಾಮೆಂಟ್ ಮಾಡ್ತಾ ಇಪ್ಪ್ವಕು ಯಾರು ದುಡ್ಡು ಕೊಟ್ಟು ಮಾಡ್ಸ್ತಾ ಇಲ್ಲೇ...<BR/><BR/><BR/>@#%&ಶ್ರೀನಿಧಿ#%&<BR/>ಅಂದ್ರೆ ಕೆಲವರನ್ನಾದ್ರು ಬ್ಲಾಗ್ ಗೆ ಎಂಟ್ರಿ ಮಾಡ್ಸವು ಹೇಳಿ "ಇ ಸೂಪರ್ ಹಿಟ್" ಪೋಸ್ಟ್ ನ ಪೋಸ್ಟ್ ಮಾದಲಾಗಿದೆಯೋ ಹೆಂಗೆ??!!ಇಲ್ಲಿ "ಸುಶ್" ಬಗ್ಗೆ ಯಾರಿಗೂ ಅಸಮಾಧಾನ ಇಲ್ಲೇ. ಕೇವಲ ಬರೆದ ಬರಹಕ್ಕೆ ಮಾತ್ರ ಕಾಮೆಂಟ್ ಮಾಡ್ತಾ ಇದ್ದ..NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-27009232.post-3957364767295882292008-05-21T23:56:00.000+05:302008-05-21T23:56:00.000+05:30ಪ್ರಿಯ ಜಗದೀಶ್ ಶರ್ಮರಿಗೆ ನಮಸ್ಕಾರ.ಗುರುಕುಲದ ಬಗ್ಗೆ ಚರ್ಚೆ...ಪ್ರಿಯ ಜಗದೀಶ್ ಶರ್ಮರಿಗೆ ನಮಸ್ಕಾರ.<BR/><BR/>ಗುರುಕುಲದ ಬಗ್ಗೆ ಚರ್ಚೆಯಾಗುತ್ತಿರುವಾಗ ನೀವದನ್ನು ಗಮನಿಸಿ ಪ್ರತಿಕ್ರಿಯಿಸಿದ್ದು ನೋಡಿ ಖುಶಿಯಾಯಿತು. ನೀವು ನಿನ್ನೆ ಮಾಡಿದ್ದೆ ಎಂದ ಕಮೆಂಟ್ ಬಂದಿಲ್ಲ.<BR/><BR/>ನಾನು ಯಾಕೆ ಈ ಬರಹವನ್ನು ಬರೆಯಬೇಕಾಯಿತು -ಅಥವಾ- ಇಂಥದ್ದೊಂದು ಲೇಖನ ನನ್ನಿಂದ ಯಾಕೆ ಬರೆಯಲ್ಪಟ್ಟಿತು ಎಂಬುದನ್ನ ನಾನು ಈಗಾಗಲೇ ಲೇಖನದಲ್ಲೇ ಹೇಳಿದ್ದೇನೆ; ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ: <BR/><BR/>ಮೊನ್ನೆ ಭಾನುವಾರ ವರ್ಷಳಿಂದ ಈ ಕವನಗಳನ್ನು ಓದಿಸಿ ನಾನು ಬರೆದುಕೊಂಡಮೇಲೆ, ಇರುವೆಯ ಬಗ್ಗೆಯೋ, ನವಿಲಿನ ಬಗ್ಗೆಯೋ, ಅಪ್ಪ ಅಮ್ಮರ ಬಗ್ಗೆಯೋ ಬರೆದಿರಬಹುದು ಎಂದುಕೊಂಡಿದ್ದ ನನಗೆ, ತಲೆಬಿಸಿಯಾಯಿತು. ಆಕೆ ’ಇಂತಹ’ ಕವನಗಳನ್ನು ಬರೆದದ್ದು ಕಂಡು, ಇದ್ಯಾಕೆ ಹೀಗಾಯಿತು ಅಂತ ಯೋಚಿಸಿದಾಗ ಹಳೆಯದೆಲ್ಲ ನೆನಪಾಯಿತು: ವರ್ಷಳನ್ನು ಗುರುಕುಲಕ್ಕೆ ಸೇರಿಸಿದ ಸಮಯ, ನಾನು ಗುರುಕುಲಕ್ಕೆ ಹೋಗಿದ್ದಾಗ ನೋಡಿದ್ದ ಪರಿಸ್ಥಿತಿ, ನಂತರ ವರ್ಷ ಸಿಕ್ಕಾಗ ಅವಳು ನನ್ನೊಂದಿಗೆ ಆಡಿದ ಮಾತುಗಳು, ಈಗ ವರ್ಷ ಬರೆದ ಕವನ... (ಇಲ್ಲ, ರಂಗ ಎಂದರೆ ಯಾವುದೋ ಹುಡುಗ ಅಂತ ಅಪಾರ್ಥ ಮಾಡಿಕೊಳ್ಳುವಷ್ಟು ಮೂರ್ಖ ನಾನಲ್ಲ; ಓದುಗರೂ ಅಲ್ಲ!) ಇದನ್ನೆಲ್ಲ ನೋಡಿದಾಗ ನನ್ನಲ್ಲಿ ಮೂಡಿದ instant ಪ್ರತಿಕ್ರಿಯೆ ಅದು: Whats going on here? -ಅಂತ. ಆ ಕವನಗಳನ್ನು ನನ್ನ ಕೆಲ ಸ್ನೇಹಿತರಿಗೂ ತೋರಿಸಿದೆ; ಅವರೂ ವರ್ಷಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.<BR/><BR/>ಮತ್ತು ಅದನ್ನೇ ನಾನು ಬರೆದದ್ದು. ನಾನು ಮಠದ ಆಗಿನ ಪರಿಸ್ಥಿತಿ ಹೀಗಿತ್ತು ಎಂಬುದನ್ನು ಬರೆದಿದ್ದೇನೆ. ಶೈಲೇಶ್ ಅವರು ತಾವು ಮಠಕ್ಕೆ ಹೋದಾಗಿನ ಅನುಭವಗಳನ್ನು ಬರೆದಿದ್ದಾರೆ. ಮಠದ ಬಗ್ಗೆ ನನಗೆ ಯಾವುದೇ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಇಲ್ಲ. ನಾನೂ ಸುಮಾರು ಸಲ ಮಠಕ್ಕೆ ಹೋಗಿದ್ದೇನೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಗೋಸಮ್ಮೇಳನದ ಬಗ್ಗೆ ಖುಶಿಗೊಂಡು ಎರಡೆರೆಡು ಲೇಖನಗಳನ್ನು ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ನಾನು ಈ ಲೇಖನವನ್ನು ಬರೆದದ್ದು ವರ್ಷಳ ಮತ್ತು ಅಲ್ಲಿರುವ ವರ್ಷಳಂತಹ ಇನ್ನೂ ಅನೇಕ ವಿದ್ಯಾರ್ಥಿಗಳ ಕಾಳಜಿಯಿಂದಾಗಿ ಅಷ್ಟೇ. ವರ್ಷ ಊರಲ್ಲಿದ್ದುಕೊಂಡು ಹೀಗೆಲ್ಲಾ ಕವನ ಬರೆದಿದ್ದರೂ ಸಹ ನಾನು ’ಮಕ್ಕಳನ್ನು ಹೀಗೆ ಬೆಳೆಸುವುದು ಸರಿಯಲ್ಲವೇನೋ?’ ಎಂಬ ನನ್ನ ಅಭಿಪ್ರಾಯವನ್ನು ಬರೆಯುತ್ತಿದ್ದೆ; ಚರ್ಚೆಗಿಡುತ್ತಿದ್ದೆ. ಆದರೆ ಇಲ್ಲಿ ಬಂದಿರುವ ಭರಪೂರ ಪ್ರತಿಕ್ರಿಯೆಗಳನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. <BR/><BR/>ಹಾಗಂತ, ’ಇಲ್ಲಿ ಪ್ರತಿಕ್ರಿಯಿಸಿರುವವರು ಪುಟಗೋಸಿಗಳು’ ಎಂದುದನ್ನೂ, ’ಅವರನ್ನು ಗುರುಕುಲಕ್ಕೆ ಸೇರಿಸಬೇಕು’ ಎಂಬ ವ್ಯಂಗ್ಯವನ್ನೂ, ’ಇವ ದೊಡ್ಡೇರಿ ಮಳ್ಳು’ ಎಂದು ಹಾಸ್ಯ ಮಾಡಿದ್ದನ್ನೂ, ’ಹಂದಿ’ ಎಂಬ ಶಬ್ದ ಬಳಕೆಯನ್ನೂ, ’ಸು ಸು ಸು’ ಎಂದಿದ್ದನ್ನೂ (ಏನು ಕೀಬೋರ್ಡಿನಲ್ಲಿ ಕೀ ಸಿಕ್ಕಿಹಾಕಿಕೊಂಡಿತ್ತಾ ಸ್ವಾಮೀ?), ’ಬಾಯ್ಚಟ ತೀರಿಸಿಕೊಳ್ಳಲು ಬರೆದದ್ದು’ ಎಂಬ ಅಪವಾದವನ್ನಾಗಲೀ (ಛೇ! ಮಠದಲ್ಲಿ ಓದುತ್ತಿದ್ದೂ ಹೀಗೆಲ್ಲಾ ಬರೆಯಬಹುದಾ ಕೃಷ್ಣಾ??!), ’ಹೊತ್ತು ಹೋಗದೇ ಬರೆದದ್ದು’ ಎಂಬ ಹೇಳಿಕೆಯನ್ನೂ -ಸ್ಪಷ್ಟವಾಗಿ ಖಂಡಿಸುತ್ತೇನೆ. ಬೇಸರವಾಗುತ್ತದೆ ಸುಸಂಕೃತರು ಎನಿಸಿಕೊಂಡವರು ಹೀಗೆಲ್ಲಾ ಬರೆದದ್ದು ನೋಡಿ!<BR/><BR/>ಪ್ರಿಯ ಜಗದೀಶಣ್ಣ, ನನಗೂ ಈ ರೀತಿಯಲ್ಲಿ ಚರ್ಚೆಯನ್ನು ಬೆಳೆಸುವ ಮನಸಿಲ್ಲ. ಯಾಕೋ ಇಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ, ನನ್ನ ಕಾಳಜಿಯೇ ವ್ಯರ್ಥವಾದೀತು, ಇದರಿಂದ ವರ್ಷಳಿಗೇ ತೊಂದರೆಯಾದೀತು ಎನಿಸುತ್ತಿದೆ! <BR/><BR/>ಗುರುಕುಲದಲ್ಲಿ ಈಗಿರುವ ವ್ಯವಸ್ಥೆಗಳ ಬಗ್ಗೆ ಪಟ್ಟಿ ಮಾಡಿದ ವೇಣು ಗೆ ಥ್ಯಾಂಕ್ಸ್. ಶಿವರಾಮ್, ನನ್ನ ’ಅಭಿಪ್ರಾಯ’ಗಳು ನನ್ನ ಅಭಿಪ್ರಾಯಗಳು. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದೀರಿ, ಸಂತೋಷ. ಇಲ್ಲಿ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ಅವರಿಗೂ ಥ್ಯಾಂಕ್ಸ್.<BR/><BR/>ಇದು ಇನ್ನೂ ಮುಂದುವರೆದರೆ ನಾನದಕ್ಕೆ ಪ್ರತಿಕ್ರಿಯಿಸಲಾರೆ. ಗುರುಕುಲಕ್ಕೆ ಖಂಡಿತಾ ಬರುತ್ತೇನೆ. ನನಗೂ ನೋಡಬೇಕು ಅನಿಸುತ್ತಿದೆ.<BR/><BR/>ಜವಾಬ್ದಾರಿಯಿಂದ,<BR/><BR/>-ಸುಶ್ರುತSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-29500674024364807612008-05-21T23:30:00.000+05:302008-05-21T23:30:00.000+05:30Mr.Jagadeesh Sharma,As you didnot answer/address m...Mr.Jagadeesh Sharma,<BR/>As you didnot answer/address my questions, it becomes apparent that the transparency of the education in the mutt is strongly questionable and debatable. This supports Sushrutha's writings and other voices in the forum too.<BR/>No personal arguments are going on here. <BR/>Give a gun-shot answer to the question- Why are you escaping from my genuine questions?. Instead, claming that personal arguments are going on here!?.<BR/><BR/>Dr.D.M.SagarUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-80292414655564925012008-05-21T22:13:00.000+05:302008-05-21T22:13:00.000+05:30ಪುಟ್ಟಣ್ಣಾ...ವರ್ಷ ಬರೆದ ಕವನ ಚೆನ್ನಾಗಿದೆ. ಹಾಗೆಯೇ ನೀ ಬರ...ಪುಟ್ಟಣ್ಣಾ...<BR/>ವರ್ಷ ಬರೆದ ಕವನ ಚೆನ್ನಾಗಿದೆ. ಹಾಗೆಯೇ ನೀ ಬರೆದ ಲೇಖನ ಕೂಡ ಚೆನ್ನಾಗಿದೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-91084670820532828072008-05-21T21:47:00.000+05:302008-05-21T21:47:00.000+05:30This comment has been removed by the author.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-40775173962885765252008-05-21T21:30:00.000+05:302008-05-21T21:30:00.000+05:30ಶ್ರೀ ಡಿ.ಎಮ್ . ಸಾಗರ್ ಅವರೇ, ವಂದನೆಗಳು ತಮಗೆ....ಶ್ರೀ ಡಿ.ಎಮ್ . ಸಾಗರ್ ಅವರೇ,<BR/> ವಂದನೆಗಳು ತಮಗೆ.<BR/> <BR/> ಚರ್ಚೆ ವ್ಯಕ್ತಿಗತ ನೆಲೆಯಲ್ಲಿ ಮುಂದುವರೆಯುತ್ತಿದೆ. ನನಗೆ ಅಪರಿಚಿತರಾದ ಸುಶ್ರುತರ ಪರ- ವಿರೋಧದ ಚರ್ಚೆ ಇದಾಗಿದೆ ಎನ್ನುವುದು ನನ್ನ ಅನಿಸಿಕೆ. ಇಂತಹ ಅನಾರೋಗ್ಯಕರ ವಾತಾವರಣದಲ್ಲಿ ಮಾತನಾಡುವುದು ಸಹ್ಯವೆನಿಸುತ್ತಿಲ್ಲ. ನಾನು ಹೇಳ ಬೇಕಾದುದನ್ನು ಸ್ವಯಂ ಪ್ರೇರಿತನಾಗಿ ಹೇಳಿಯಾಗಿದೆ. <BR/> ಇನ್ನೂ ಅರಿವಿನ ನೈಜ ಹಸಿವಿರುವವರು ಗುರುಕುಲಕ್ಕೆ ಬಂದು ಮುಕ್ತವಾಗಿ ಮಾತನಾಡಲು ಪ್ರೀತಿಯಿಂದ ಆಮಂತ್ರಿಸಿದ್ದೇನೆ. <BR/> ಬನ್ನಿ, ಮಾತನಾಡೋಣ.ಜಗದೀಶಶರ್ಮಾhttps://www.blogger.com/profile/03980719686363276243noreply@blogger.comtag:blogger.com,1999:blog-27009232.post-47973557697181238812008-05-21T20:50:00.000+05:302008-05-21T20:50:00.000+05:30ಶಿವರಾಮ್ ಅವರೆ,ನೀವು ಲೇಖನವನ್ನ ನಾನೆ ಸರಿ ಎಂಬ ದೃಷ್ಟಿಯಿಂದ...ಶಿವರಾಮ್ ಅವರೆ,ನೀವು ಲೇಖನವನ್ನ ನಾನೆ ಸರಿ ಎಂಬ ದೃಷ್ಟಿಯಿಂದ ನೋಡ್ತಾ ಇದ್ದೀರ ಅಂತ ನನಗನ್ನಿಸುತ್ತೆ,ಸುಶಿ ಹೇಳ್ತಾ ಇರೋದನ್ನ ಸಮಷ್ಟಿ ದೃಷ್ಟಿಯಿಂದ ನೋಡಿ,ಆಗ ನಾ ಹೇಳಿದ್ದು ನಿಮಗೆ ಅರ್ಥ ವಾಗಬಹುದು,<BR/><BR/>ಹಾಗೇ ನಿಮಗೆ ಗೊತ್ತಿಲ್ಲದೇ ಇರಬಹುದು,ಕಡ್ಡೀನ ಗುಡ್ಡ ಮಾಡಿ,ತಮ್ಮ ಬೇಳೆ ಬೇಯಿಸ್ಕೊಳ್ಳೋರು ಇದ್ದಾರೆ,ಅವರಿಗೆ ಲೇಖನಕ್ಕಿಂತ ಅವರ ಅನರ್ಥಕರವಾದ ಕಮೆಂಟ್ ಹಾಕೋದೆ ಕಾಯಕ ಆಗಿ ಹೋಗಿದೆ,ಹಾಗೇ ಇಲ್ಲಿ ಸುಮ್ಮಸುಮ್ಮನೇ ತಮ್ಮ ಅಭಿಪ್ರಾಯಗಳನ್ನು ಮಂದಿಸಿ ಮಜ ತಗೊಳ್ಳೋರು ಜಾಸ್ತಿ ಆಗಿದ್ದಾರೆ,ಯಾವ ಸಂಸ್ಥೆಯೂ ಸೌಕರ್ಯಗಳಿಲ್ಲ ಅಂತ ಹೇಳೀಕೊಳ್ಳಲ್ಲ ,ಅಲ್ಲಿಗೆ ಹೋಗಿ ಅನುಭವಿಸಿದಾಗಲೇ ಅರ್ಥ ಆಗೋದು ಅಲ್ಲಿ ಏನು ಕೊರತೆ ಇದೆ ಅಂತ,ಸುಮ್ಮನೇ ನಾನೂ ಅಂತ ಶಿಕ್ಷಣ ಪದ್ದತೀಲೇ ಓದಿರೋದು ಅಂತ ಬಂದ್ರೆ ಸಮಸ್ಯೆಯ ಮೂಲ ಹುಡುಕ್ಲಿಕ್ಕೆ ಆಗಲ್ಲ,ಏನೇ ಇರಲಿ ಸುಶಿಯ ಲೇಖನಕ್ಕೆ ಹ್ಯಾಟ್ಸ್ ಆಫ಼್! ತುಂಬಾ ಜನರ ಅಭಿಪ್ರಾಯ ಧುರಭಿಪ್ರಾಯಗಳನ್ನು ನೋಡುವಂತಾಯಿತು.Unknownhttps://www.blogger.com/profile/15563179624205481482noreply@blogger.comtag:blogger.com,1999:blog-27009232.post-79521590667425529942008-05-21T20:38:00.000+05:302008-05-21T20:38:00.000+05:30ಶ್ರೀ ಜಗದೀಶ್ ಶರ್ಮರೆ,ಮಠದ ಪ್ರಧಾನಾಚಾರ್ಯರಾಗಿ ಮಠದ ಬಗೆಗಿನ...ಶ್ರೀ ಜಗದೀಶ್ ಶರ್ಮರೆ,<BR/>ಮಠದ ಪ್ರಧಾನಾಚಾರ್ಯರಾಗಿ ಮಠದ ಬಗೆಗಿನ ವಿವಾದಾಸ್ಪದ(?) ಬರಹಕ್ಕೆ ತಮ್ಮ ಧನಾತ್ಮಕ ಪ್ರತಿಕ್ರಿಯೆ ಅಭಿನಂದನಾರ್ಹ. ತಾವೆಂದಂತೆ, ಮಠದ ಶಿಕ್ಷಣ ಪದ್ದತಿಯಲ್ಲಿ ನಿನ್ನೆ-ಇಂದು- ಹಾಗೂ ನಾಳೆಗಳ ಸಮಗ್ರೀಕರಣ ಒಂದು ಒಳ್ಳೆಯ ಅಪ್ಪ್ರೋಚ್ ಎಂದು ನನ್ನ ಭಾವನೆ. ನನ್ನ ಪೂರ್ವಗ್ರಹವಲ್ಲದ ಹಾಗೂ ಕೇವಲ ಕುತೂಹಲಪೂರ್ಣವಾದ ಪ್ರಶ್ನೆ ಎಂದರೆ - ಅಂತಹ ನಿನ್ನೆ-ಇಂದು-ಹಾಗೂ ನಾಳೆಗಳ ಸಮಗ್ರ ಗುರುಕುಲ ಪ್ರಗತಿಯನ್ನು ಸಾಧಿಸಲು ಯಾವ ಶಿಕ್ಷಣ ಪದ್ದತಿಯನ್ನು ಅನುಸರಿಸುತ್ತಿದ್ದೀರಿ?, ಹಾಗೂ ಮಠದ ಶಿಕ್ಷಣ ಪದ್ಧತಿ ಉಳಿದ ಸಮಾಜದ ಮುಖ್ಯವಾಹಿನಿಯ ಶಿಕ್ಷಣ ಪದ್ದತಿಗಿಂತ ಹೀಗೆ ಭಿನ್ನ ಎನ್ನುವುದನ್ನು ತಿಳಿಯಪಡಿಸುವಿರ?. ಅನ್ತೆಯೀ, ವಿದ್ಯಾರ್ಥಿಗಳ ಆಹಾರ ವಿಹಾರಗಳಲ್ಲಿ ಅನುಸರಿಸಲೇಬೇಕಾದ ನಿಯಮಗಳೇನು?. <BR/><BR/>ಮನು!, "ಅಯ್ಯೋ, ನಿ೦ಗಕ್ಕೆಲ್ಲ ತಲೆ ಸಮ ಇದ್ದ೦ಗೆ ಕಾಣ್ತಿಲ್ಲೆ. ಇವ ದೊಡ್ಡೇರಿ ಮಳ್ಳು ಬರದ್ನ ನಿ೦ಗ ಇಷ್ಟೆಲ್ಲಾ ಕಾಮೆ೦ಟ್ ಮಾಡ್ತ್ರಲ. <BR/><BR/>"ಹ೦ದಿ ಜೊತೆಗೆ ಕೆಸ್ರಲ್ಲಿ ಕುಸ್ತಿ ಮಾಡಿದ್ರೆ ಮಜ ಸಿಗದು ಹ೦ದಿಗೇ" ಅಲ್ದ? " - ಅಪರೂಪದವರು ನೀವು. ಮಾತಿನಲ್ಲಿ ಮಾತ್ರವಲ್ಲ, ಬರಹದಲ್ಲೂ ಉಗ್ಗು ಕಾಣಿಸಬಹುದು ಎನ್ನುವದಕ್ಕೆ ಪ್ರತ್ಯಕ್ಷ ಉದಾಹರಣೆ ನಿಮ್ಮದು. ಇಲ್ಲಿ ಹಂದಿ ಯಾರು?. ಮಠದ ಗುರುಕುಲ ಶಿಕ್ಷಣದ ಬಗೆಗೆ ಆರೋಗ್ಯಕರ ಚರ್ಚೆ ಹುಟ್ಟುಹಾಕಿ ತದ್ವಾರಾ ಸತ್ಯದ ಹುತ್ತದಲ್ಲಿ ಕೈ ಇಡುತ್ತಿರುವ ಸುಶ್ರುತನ? ಅಥವಾ ಅಪ್ಪಟ ಅನಾಗರಿಕ ಶೈಲಿಯಲ್ಲಿ ಪ್ರತಿಕ್ರಿಯಿಸಿದ ನೀವಾ?.<BR/><BR/>ಮಠವಿರಲಿ, ಸಾಮಾಜಿಕ ಸಂಸ್ಥೆ ಇರಲಿ ಅಥವಾ ಯಾವುದೇ ವಿದ್ಯಾ ಸಂಸ್ಥೆ ಇರಬಹುದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಹಾಗೂ ಪ್ರಶ್ನಾರ್ಹವಲ್ಲದ್ದು ಯಾವುದೂ ಇಲ್ಲ. ಅಂತಹ ಚರ್ಚೆ ಇಂದ ಸತ್ಯ ಅನಾವರಣ ಗೋಳ್ಳುತ್ತದೆ ಎಂದಾದರೆ ಅದನ್ನು ಸ್ವಾಗತಿಸೋಣ ಎನ್ನುವುದು ನನ್ನ ವಿನಮ್ರ ಸೂಚನೆ.<BR/>D.M.SagarUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-23400556220663293352008-05-21T20:35:00.000+05:302008-05-21T20:35:00.000+05:30ಸುಶ್, ಮೊದಲನೆಯದಾಗಿ, ನಿನ್ನ ಈ ಪೋಸ್ಟ್ 'ಸೂಪರ್-HIT', ಅಭಿ...ಸುಶ್, <BR/>ಮೊದಲನೆಯದಾಗಿ, ನಿನ್ನ ಈ ಪೋಸ್ಟ್ 'ಸೂಪರ್-HIT', ಅಭಿನಂದನೆಗಳು :)<BR/>ಹಾಗೆಯೇ, ಈ ಪೋಸ್ಟ್-ನಿಂದಾಗಿ ಕೆಲವರಾದರೂ ಅಂತರ್ಜಾಲದಲ್ಲಿ ಬ್ಲಾಗುಗಳತ್ತ ಹೊಸದಾಗಿ ಕಾಲಿಟ್ಟಿದ್ದಾರೆ, ನಿನ್ನ ಸಾಧನೆ ಇದು, ಅಭಿನಂದನೆಗಳು :)<BR/>ಕೇವಲ ಒಂದೇ ಒಂದು ವಿಚಾರಧಾರೆ ಸರಿಯೆಂದು ನಂಬಿ ಸಾಗುತ್ತಿರುವ ಹೊತ್ತಿನಲ್ಲಿ ಹೊಸ ದಿಕ್ಕಿನೆಡೆಗೆ ದೃಷ್ಟಿ ಹಾಯಿಸುವ ಯತ್ನ ಮಾಡಿದ್ದೀ, ಅದಕ್ಕೂ ಅಭಿನಂದನೆಗಳು.<BR/>ಸುಶ್ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದವರೆಲ್ಲ ಅಗತ್ಯವಾಗಿ ಇದನ್ನೂ ಓದಿ. http://hisushrutha.blogspot.com/2007/05/blog-post.html<BR/>ಇದನ್ನೂ ಅವನೇ ಬರೆದಿದ್ದು.Shreehttps://www.blogger.com/profile/11541927845221428283noreply@blogger.com