tag:blogger.com,1999:blog-27009232.post2117504287469299458..comments2023-11-28T16:24:38.704+05:30Comments on :ಮೌನಗಾಳ:: ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿSushrutha Dodderihttp://www.blogger.com/profile/02746636622217120028noreply@blogger.comBlogger7125tag:blogger.com,1999:blog-27009232.post-65852912944759372282007-10-06T11:46:00.000+05:302007-10-06T11:46:00.000+05:30ತುಂಬ ಚೆನ್ನಾಗಿದೆ.ದ.ರಾ.ಬೇಂದ್ರೆಯವರ ಕವಿತೆಗಳ ಅದರಲ್ಲೂ "...ತುಂಬ ಚೆನ್ನಾಗಿದೆ.<BR/>ದ.ರಾ.ಬೇಂದ್ರೆಯವರ ಕವಿತೆಗಳ ಅದರಲ್ಲೂ "ಸಖಿಗೀತ"ದಲ್ಲಿ ಪುನರಾವರ್ತನೆಗೊಳ್ಳುವ<BR/>" ಸಖಿ, ನಿನ್ನ ಸಖ್ಯದ ಆಖ್ಯಾನ ಬಲು ಮಧುರ,<BR/> ವ್ಯಾಖ್ಯಾನದೊಡಗೂಡಿ ವಿವರಿಸಲೇ" ಎಂಬಂತಹ ಸಾಲುಗಳು .....<BR/>ವರ್ಣಿಸಲಸದಳ.<BR/>ಕಾರ್ಯಕ್ರಮದಲ್ಲಿ ಗೈರುಹಾಜರಿದ್ದ ನಮಗೆ ಒಳ್ಳೆಯ ವರದಿ ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.<BR/>-ಶಾಂತಲಾ ಭಂಡಿ.Anonymousnoreply@blogger.comtag:blogger.com,1999:blog-27009232.post-1754166796884056002006-11-28T15:33:00.000+05:302006-11-28T15:33:00.000+05:30@ srikanth.k.s
ನಿಮ್ಮ ಸಂತೋಷವೇ ನಮ್ಮ ಸಂತೋಷ! ಹಾಗೇನಿಲ್...@ srikanth.k.s<br /><br />ನಿಮ್ಮ ಸಂತೋಷವೇ ನಮ್ಮ ಸಂತೋಷ! ಹಾಗೇನಿಲ್ಲ, ಇನ್ನೂ ಬಹಳಷ್ಟು 'ಶುದ್ಧ ಕನ್ನಡದ ಬ್ಲಾಗು'ಗಳಿವೆ ಅಂತರ್ಜಾಲದಲ್ಲಿ. ನನ್ನ ಪ್ರಕಾರ ಕಂಪ್ಯೂಟರಿನಲ್ಲಿ ಕನ್ನಡ ಎಂಬುದು ನಿಜಕ್ಕೂ ದೊಡ್ಡ ಕ್ರಾಂತಿ ಮತ್ತು ಕನ್ನಡ 'ಮುಂದು'ವರಿಯಬೇಕಾದರೆ ಇದು ಸಹಕಾರಿಯಾಗಲಿದೆ: ನಮ್ಮ-ನಿಮ್ಮಂತವರ ಬ್ಲಾಗು / ಕನ್ನಡ ವೆಬ್ಸೈಟುಗಳಿಂದ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-28383277258168733242006-11-28T15:24:00.000+05:302006-11-28T15:24:00.000+05:30ನಿಮ್ಮ ಬ್ಲಾಗ್ ಓದಿ ತುಂಬಾ ಸಂತೋಷ ಆಯ್ತು.ನಾನು ಓದುತ್ತಿರುವ...ನಿಮ್ಮ ಬ್ಲಾಗ್ ಓದಿ ತುಂಬಾ ಸಂತೋಷ ಆಯ್ತು.ನಾನು ಓದುತ್ತಿರುವ ಮೊದಲನೇ ಶುದ್ಧ ಕನ್ನಡ ಬ್ಲಾಗು.ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತಿರುವ ನಮ್ಮ ಯುವ ಜನಾಂಗದ ಗತಿ ಏನು ?talegari (ತಾಳೆಗರಿ)https://www.blogger.com/profile/04626532378754553538noreply@blogger.comtag:blogger.com,1999:blog-27009232.post-12141800008167633202006-11-27T14:58:00.000+05:302006-11-27T14:58:00.000+05:30@ ಶ್ರೀನಿಧಿ..
ಹೂಂ ಮತ್ತೆ! ನೀನು ಅಲ್ಲಿಂದ ವರದಿ-ಗಿರದಿ ಮ...@ ಶ್ರೀನಿಧಿ..<br /><br />ಹೂಂ ಮತ್ತೆ! ನೀನು ಅಲ್ಲಿಂದ ವರದಿ-ಗಿರದಿ ಮಾಡ್ಕೋಂತ, ಮೆಸೇಜ್-ಗಿಸೇಜ್ ಕಳಿಸ್ಕೋಂತ ನನ್ನ ಹೊಟ್ಟೆ ಉರ್ಸಿರ್ಲಿಲ್ವಾ? ಅಲ್ಲಿಗೆ ಎಲ್ಲಾ ಸರಿಯಾಯ್ತು. ಲೆಕ್ಕ ಚುಪ್ತಾ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-38345201391842134022006-11-27T14:07:00.000+05:302006-11-27T14:07:00.000+05:30ಸುಶ್,
ಯಶಸ್ವಿಯಗಿ ಹೊಟ್ಟೆ ಉರಿಸಿದ್ದೀಯಾ! ಆದರೆ ಆ ಸಂದರ್ಭದ...ಸುಶ್,<br />ಯಶಸ್ವಿಯಗಿ ಹೊಟ್ಟೆ ಉರಿಸಿದ್ದೀಯಾ! ಆದರೆ ಆ ಸಂದರ್ಭದಲ್ಲಿ ನಾನು ಮತ್ತೊಂದು ದೊಡ್ಡ ಸಾಹಿತ್ಯ ಜಾತ್ರೆ, ಆಳ್ವಾಸ್ ನುಡಿಸಿರಿಯಲ್ಲಿ ಇದ್ದೆನಾದ್ದರಿಂದ ಹೆಚ್ಚಿನ ಬೇಸರವಾಗಲಿಲ್ಲ!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-58838662966732651652006-11-27T12:19:00.000+05:302006-11-27T12:19:00.000+05:30@ alpazna
ಹಾಂ, ತಪ್ಪಿಸಿಕೊಂಡವರಿಗಂತೂ great loss. ತುಂ...@ alpazna<br /><br />ಹಾಂ, ತಪ್ಪಿಸಿಕೊಂಡವರಿಗಂತೂ great loss. ತುಂಬಾ ಒಳ್ಳೇ ಪ್ರೋಗ್ರಾಮ್. ಇರ್ಲಿ, ಮತ್ತೆ ಎಲ್ಲಾದ್ರೂ ನಡೆದ್ರೆ ಬರುವಂತೆ. ಧನ್ಯವಾದಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-12272158446103640672006-11-27T12:14:00.000+05:302006-11-27T12:14:00.000+05:30ಒಳ್ಳೆಯ ವರದಿ.
ನಾನು ಊರಿನಲ್ಲಿರಲಿಲ್ಲವಾದ್ದರಿಂದ ಬರಲಾಗಲಿಲ...ಒಳ್ಳೆಯ ವರದಿ.<br />ನಾನು ಊರಿನಲ್ಲಿರಲಿಲ್ಲವಾದ್ದರಿಂದ ಬರಲಾಗಲಿಲ್ಲ.<br />ಆದರೂ ಸಖೀಗೀತದಲ್ಲಿ ಮುಳುಗೆದ್ದು ಬಂದ ಸಮಾಧಾನ!<br /><br />ಊರಿಗೆಹೋಗುವಾಗ ಬೇಂದ್ರೆ, ನಾರಣಪ್ಪರೂ ನನ್ನ ಜೊತೆಗಿದ್ದರು:)<br /><br />ಹೀಗೇ ಬರೆಯುತ್ತಿರು.Sandeepahttps://www.blogger.com/profile/01156968462151168925noreply@blogger.com