tag:blogger.com,1999:blog-27009232.post4033794088183794457..comments2023-11-28T16:24:38.704+05:30Comments on :ಮೌನಗಾಳ:: ವರುಷಗಳು ಉರುಳುರುಳಿ...Sushrutha Dodderihttp://www.blogger.com/profile/02746636622217120028noreply@blogger.comBlogger40125tag:blogger.com,1999:blog-27009232.post-82783132442595545182011-05-17T18:33:54.054+05:302011-05-17T18:33:54.054+05:30happy birthday to your blog:)
ಪ್ರಾಮಾಣಿಕವಾದ ಬರಹ. ತ...happy birthday to your blog:)<br /><br />ಪ್ರಾಮಾಣಿಕವಾದ ಬರಹ. ತುಂಬಾ ಇಷ್ಟ ಆಯ್ತು.<br /><br />ಆದರ್ಶಗಳ ಬಗ್ಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ ನಾನು. ಆದರೂ ನನಗನ್ನಿಸಿದ ಒಂದು ಮಾತು ಹೇಳಿಯೇ ಬಿಡ್ತೀನಿ. ನನ್ನ ಪ್ರಕಾರ ಜೀವನಕ್ಕೆ ಆದರ್ಶಗಳ ಚೌಕಟ್ಟು ಬೇಕೇ ಬೇಕು ಅಂತೇನಿಲ್ಲ. ಬದುಕನ್ನು ಬಂದ ಹಾಗೆ ಬದುಕುತ್ತ ಹೋದರೆ ಹೆಚ್ಚಿನ ಸಮಸ್ಯೆಗಳೇನು ಬರೋದಿಲ್ಲ. ಹಾಗೂ conflict ಗಳು ಬಂದರೆ ನಮ್ಮ ಮನಸು, ನಮ್ಮ ಸಂಸ್ಕಾರ ದಾರಿ ತೋರಿಸುತ್ತವೆ. <br /><br />ನನಗೆ ನಿಮ್ಮ ಕವನಗಳು, ಬರಹಗಳು ಇಷ್ಟವಾಗೋದು ಅವುಗಳ naturalness ನಿಂದ. ನೀವು ಕವನಕ್ಕೆ ಒಂದು ಲಯ, ಒಂದು ಚೌಕಟ್ಟು, ಒಂದು ಛಂದಸ್ಸು ಅಂತೆಲ್ಲ ತಲೆ ಕೆಡಿಸ್ಕೊಳ್ಳದೆ ಬರೀತೀರ (ಅಥವಾ ನಂಗೆ ಹಾಗನ್ನಿಸ್ತು). ಜೀವನ ಸಹ ಹಾಗೆ ಇದ್ದರೆ ಚಂದ.Sukheshhttps://www.blogger.com/profile/03321701318683062910noreply@blogger.comtag:blogger.com,1999:blog-27009232.post-48951990445127587242011-05-09T11:10:04.297+05:302011-05-09T11:10:04.297+05:30ಶುಭಾಶಯ ಹೇಳಿದ ಎಲ್ಲರಿಗೂ ನಾನು ಕೃತಜ್ಞ. ಇಷ್ಟೆಲ್ಲ ಪ್ರೀತಿ...ಶುಭಾಶಯ ಹೇಳಿದ ಎಲ್ಲರಿಗೂ ನಾನು ಕೃತಜ್ಞ. ಇಷ್ಟೆಲ್ಲ ಪ್ರೀತಿಗೆ, ಇದರ ರೀತಿಗೆ, ಕಣ್ಣ .... ..ಕೆ. :-)<br /><br />ಐ ಲವ್ಯೂ ಆಲ್.. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-43474125276774003932011-05-07T18:27:52.741+05:302011-05-07T18:27:52.741+05:30ಗಾಳಿಯ ಕಣಕಣವೂ ದೀಪಕೆ ಜೀವವೀಯಲಿ
ನೆನೆದಾಗೆಲ್ಲ ಊರದಾರಿ ಕಣ್...ಗಾಳಿಯ ಕಣಕಣವೂ ದೀಪಕೆ ಜೀವವೀಯಲಿ<br />ನೆನೆದಾಗೆಲ್ಲ ಊರದಾರಿ ಕಣ್ಣೆದುರ ಪ್ರತಿಬಿಂಬವಾಗಲಿ<br />ಕಡಲು ತಲುಪಿದರೂ ಹೊಳೆನೀರು ಸಿಹಿಯಾಗೇ ಇರಲಿ<br />ಎದೆಯ ಬೆಚ್ಚನೆ ಗೂಡಲಿ ಪದಪದವೂ ಕವಿತೆಯಲಿ ಅಕ್ಷಯವಾಗಲಿ..<br /><br />ಮೌನಗಾಳಕ್ಕೆ ಐದು ತುಂಬಿ ಆರು..<br />ಬ್ಲಾಗಿಸುತ ಕನ್ನಡ ಡಿಂಡಿಮ ಜೋರು.. <br />ಸುಶ್ರುತರೇ, ಶುಭಾಶಯಗಳು.. :)Anonymousnoreply@blogger.comtag:blogger.com,1999:blog-27009232.post-23068661149394014662011-05-07T00:06:32.369+05:302011-05-07T00:06:32.369+05:30cನೋಜ್ಞವಾಗಿ ಬರೆದಿದ್ದೀಯ ಸುಶ್... ನನ್ನ ಅನುಭವ ಕಂಡ ಹಾಗೆ,...cನೋಜ್ಞವಾಗಿ ಬರೆದಿದ್ದೀಯ ಸುಶ್... ನನ್ನ ಅನುಭವ ಕಂಡ ಹಾಗೆ, ಆದರ್ಶ, ಸಮಾಜ ಸೇವೆ ಅಂತೆಲ್ಲ ಮದುವೆ ಆಗೋ ತನಕ ಹಾರಾಡಬಹುದು. ನಂತ್ರ ಬಾಲ ರೆಕ್ಕೆ ಚಕ್ರ ಎಲ್ಲಾ ಕಟ್... ಸಂಸಾರ ಸಾಗರದಲ್ಲಿ ಮುಳುಗಲೇ ಬೇಕಾಗ್ತದೆ, ಏಳಬೇಕೆಂದ್ರೂ ಏಳಲಾಗುವುದಿಲ್ಲ!<br /><br />ನಿನ್ನ ಮಾಹಿತಿಗೆ (ತಿಳ್ಕೋಬೇಕು ನೀನು :-))- ಗ್ರೈಪ್ ವಾಟರ್ ಈಗೀಗ ಯಾರೂ ಪುಟ್ಟ ಮಕ್ಕಳಿಗೆ ಹಾಕುವುದಿಲ್ಲ, ವುಡ್ ವಾರ್ಡ್ಸ್ ಜಾಹೀರಾತಿನಲ್ಲಿ ಹಾಕ್ತಾರೆ, ಮತ್ತು ಉತ್ತರ ಭಾರತೀಯರು ಜನಮ್ ಘುಟ್ಟಿ ಅಂತ ಹಾಕ್ತಾರೆ. ಗ್ರೈಪ್ ವಾಟರಲ್ಲಿ ಆಲ್ಕೋಹಾಲಿರುತ್ತೆ, ಅದ್ನ ಮಕ್ಕಳಿಗೆ ಹಾಕ್ಬೇಡಿ, ಬದಲಿಗೆ ಶುಂಠಿರಸ, ಓಮದ ರಸ ಇರೋಂಥ ಕೋಲಿಕ್ ಏಯ್ಡ್ ಗಳು ಹಾಕಿ ಅಂತಾರೆ ನಮ್ಮ ತಂಟೆಪೋರಿಯ ಡಾಕ್ಟರು...:-)Shreehttps://www.blogger.com/profile/11541927845221428283noreply@blogger.comtag:blogger.com,1999:blog-27009232.post-41936359473926530242011-05-06T12:32:42.021+05:302011-05-06T12:32:42.021+05:30ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ...ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು...<br />***<br />ನಿಮ್ಮ ಪ್ರಾಮಾಣಿಕ ಶಬ್ದಗಳನ್ನು ಓದಿ ಸಿಕ್ಕಾಪಟ್ಟೆ <br />ಖುಷಿಯಾಯ್ತು. ಬಹುಶಃ ಇದೇ ನಿಮ್ಮ ಬ್ಲಾಗ್ ನ ಗಟ್ಟಿತನ..<br />ಗುಡ್ ಲಕ್!<br />-ರಾಘವೇಂದ್ರ ಜೋಶಿರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-27009232.post-19470432225260458202011-05-01T00:17:59.175+05:302011-05-01T00:17:59.175+05:30Congrats Sushrutha....
nimma blogina haLeya kelav...Congrats Sushrutha....<br /><br />nimma blogina haLeya kelavu barahagaLannu odhidhe.... thumbaane barediddeera... besaravaadaagalella bandu nimma blogina puta mugichidare ullaasa thumbuvudaralli samshayavilla....<br /><br />bareetha iri heege... innashtu yashassu sigali nimage... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-27009232.post-42819258393581926112011-04-29T17:06:46.675+05:302011-04-29T17:06:46.675+05:30ಒಳ್ಳೆಯ ಸಂವೇದನೆಯುಳ್ಳ ಪ್ರಾಮಾಣಿಕ ಲೇಖನ. ಗೊಂದಲಗಳು ಪ್ರಶ್...ಒಳ್ಳೆಯ ಸಂವೇದನೆಯುಳ್ಳ ಪ್ರಾಮಾಣಿಕ ಲೇಖನ. ಗೊಂದಲಗಳು ಪ್ರಶ್ನಿಸುವ ಹಾಗೂ ಅಲಿಪ್ತ ಮನಸ್ಸಿನ ಸೂಚಕ. "ಆದರ್ಶಗಳು ಕೇವಲ ಬೋಧನೆಗೆ ಮಾತ್ರ, ಪಾಲಿಸಲು ಅಲ್ಲ" ಎನ್ನುವುದು ವಿರೋಧಾಭಾಸ (ಪ್ರಸ್ತುತ ಭಾರತೀಯ ಸಂಕೀರ್ಣ ಸಮಾಜವನ್ನು ಹೊರತು ಪಡಿಸಿದರೆ..). ನಾವು ಆಚರಿಸದ ಆದರ್ಶವನ್ನು ಬೋಧಿಸುವುದು ಯಾಕೆ!.<br />ಇನ್ನು ಬದುಕಿನಲ್ಲಿ ಆದರ್ಶಗಳು ಬೇಕೋ ಬೇಡವೋ?, ಇನ್ನೊಬ್ಬರಿಗೆ ವಿನಾ ಕಾರಣ ತೊಂದರೆ ಆಗಬಾರದು. ಜಂಗುಳಿ ಎಲ್ಲಾ ಕಳೆದು ಓರ್ವನೇ ನಿಂತ ಕ್ಷಣಗಳಲ್ಲಿ ಬದುಕಿನ ಕುರಿತಾಗಿ, ಸಾಗಿ ಬಂದ ದಾರಿಯ ಕುರಿತಾಗಿ, ಬದುಕಿನ ಹಲವು ಕವಲುಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ, ಗೈದ ಕೃತಿಯ ಬಗ್ಗೆ ಒಂದು ಸುಧೀರ್ಘ ವಿಷಾದ, ಪಶ್ಚಾತ್ತಾಪ ಉಂಟಾಗಬಾರದು.<br />ಇನ್ನು, ವಿಧವೆಯನ್ನು ಮದುವೆ ಆಗುವುದು ಆದರ್ಶವಲ್ಲ, ಅದೊಂದು ವ್ಯಸನ. ಇಷ್ಟಕ್ಕೂ ವಿಧವೆಯನ್ನು ಹುಡುಕಿಕೊಂಡು ಹೋಗಿ ಮದುವೆ ಆಗುವುದು ಅಸಂಬದ್ದ ಹಾಗೂ ಅನೈಸರ್ಗಿಕ.ಅದು ಕೇವಲ 'ನಾನು ವಿಧವೆಗೆ ಬಾಳು ಕೊಟ್ಟವ' ಎನ್ನುವ ಅಹಂಕಾರಕ್ಕೆ ಹೇತು. ಹಾಗೆಂದು, ಯಾರಾದರೂ ಹುಡುಗಿ ತುಂಬಾ ಇಷ್ಟವಾದರೆ, ಆಕೆ ವಿಧವೆ ಎನ್ನುವ ಒಂದೇ ಕಾರಣಕ್ಕೆ ತ್ಯಜಿಸುವುದೂ ಅಸಹ್ಯ. ಹೀಗೆ ಗಹನಾ ಕರ್ಮಣೋ ಗತಿಹಿ ಎನ್ನುವ ಹಾಗೆ ಸಂಕೀರ್ಣ ಬದುಕಿದು.<br />ಇನ್ನು, ದುಡ್ಡು ಜೀವನದ ಅವಿಭಾಜ್ಯ ಸಾಧನ. ಅಸಂಖ್ಯ ಸಾಧ್ಯತೆಗಳನ್ನು ಬಳಸಿಕೊಂಡು, ಪ್ರಾಮಾಣಿಕವಾಗಿ, ಸಾಮಾಜಿಕ ಹಾಗೂ ವಯಕ್ತಿಕ ಮೌಲ್ಯಗಳ ಚೌಕಟ್ಟಿನಲ್ಲಿ ಹಣ ಗಳಿಸುವುದು ಬಹಳ ದೊಡ್ಡ ಆದರ್ಶ. ಇನ್ನು ಎಷ್ಟೇ ಮಥಿಸಿದರೂ ಬದುಕೆನ್ನುವುದು ಈ ಶಾಬ್ಧಿಕ ಚೌಕಟ್ಟಿನಲ್ಲಿ ಆಡಿ ಮುಗಿಸಬಹುದಾದ ಸರಳವಾದ ಕೇಳಿಯಲ್ಲ. ಹಲವೊಮ್ಮೆ, ಮೌಲ್ಯಗಳನ್ನೂ ಹಾಗೂ ವೈಬ್ಹೊಗಗಳನ್ನೋ ಮುಖಾ-ಮುಖಿ ನಿಲ್ಲಿಸುತ್ತದೆ (ಕುರುಕ್ಷೇತ್ರದಲ್ಲಿ ಪಾನ್ದವರನ್ನೂ, ಕೌರವರನ್ನೂ ನಿಲ್ಲಿಸಿದ ಹಾಗೆ). ಆಗ ಶ್ರದ್ಧೆಯ ಬೆಳಕಿನಲ್ಲಿ ಹೇಳುವುದಾದರೆ 'ಹತೋ ಪ್ರಾಪ್ಸ್ಯಸಿ ಸ್ವರ್ಗಂ, ಜಿತೋ ಭೋಕ್ಷಸೆ ಮಹೀಮ್'.<br />-D.M.SagUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-4555736768967522252011-04-27T23:36:04.137+05:302011-04-27T23:36:04.137+05:30abbabbaahh... ivattu Odi mugsde aavattu shuru maaD...abbabbaahh... ivattu Odi mugsde aavattu shuru maaDiddaakke.... <br /><br />sakkath kaNayya... :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-41926514542128737792011-04-27T20:58:07.269+05:302011-04-27T20:58:07.269+05:30abhinandanegaLu...abhinandanegaLu...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-27009232.post-1870625371537454802011-04-27T19:11:44.234+05:302011-04-27T19:11:44.234+05:30ನಮಸ್ಕಾರ ಸುಶ್ರುತರವರೆ ,ಅಭಿನಂದನೆಗಳು! ಹಲವರ ಮೌನ ದ್ವಂದ್ವ...ನಮಸ್ಕಾರ ಸುಶ್ರುತರವರೆ ,ಅಭಿನಂದನೆಗಳು! ಹಲವರ ಮೌನ ದ್ವಂದ್ವಗಳಿಗೆ ನೀವು ಪ್ರಾಮಾಣಿಕವಾದ ಅಭಿವ್ಯಕ್ತಿ ನೀಡಿದ್ದು ತುಂಬ ಸಮಾಧಾನ ಕೊಟ್ಟಿತು.ಎಂದೋ ಓದಿದ್ದ ಮುಲ್ಕ್ ರಾಜ ಆನಂದರ ನುಡಿ ನೆನಪಾಯ್ತು"..what is a writer if he is not the fiery voice of the people, who thro' his own torments, urges and exaltations , by realising the pains, frustrations and aspirations of others, and by cultivating his incipient powers of expression, transmutes in art all feeling,all thought,all experience...." <br />ನಿಮ್ಮ ಬರೆಹಗಳನ್ನು ಓದೋದಕ್ಕೆ ನಮಗೆಷ್ಟು ಖುಷಿನೋ, ನಿಮಗೆ ಅದರ ಸಾವಿರ ಪಾಲಾದರೂ ಖುಷಿ ಬರೆಯೋದ್ರಿಂದ ಸಿಗಲೀಂತ ಹಾರೈಸ್ತೀನಿ :):)Ahalyahttps://www.blogger.com/profile/00597337330909534365noreply@blogger.comtag:blogger.com,1999:blog-27009232.post-87967856453450710942011-04-27T16:38:13.105+05:302011-04-27T16:38:13.105+05:30ವರ್ಷದ ಹರ್ಷದ ಸಂದರ್ಭದ ಧನ್ಯವಾದಗಳು, ಸುಶೃತರೇ. ಆದರ್ಶ ಬೇರ...ವರ್ಷದ ಹರ್ಷದ ಸಂದರ್ಭದ ಧನ್ಯವಾದಗಳು, ಸುಶೃತರೇ. ಆದರ್ಶ ಬೇರೆಯವರಿಗೆ, ನಾವು ಪಾಲಿಸಲು ಅಲ್ಲ ಎಂದು ಎಲ್ಲರೂ ಅಂದುಕೊಂಡರೆ ಆದರ್ಶ ಅನಾಥವಾಗುವುದು!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-27009232.post-77664092374921625522011-04-27T16:35:52.263+05:302011-04-27T16:35:52.263+05:30tumba chennagide.. :)tumba chennagide.. :)Kirtihttps://www.blogger.com/profile/01238900419336611208noreply@blogger.comtag:blogger.com,1999:blog-27009232.post-39387154939425860622011-04-27T15:40:27.680+05:302011-04-27T15:40:27.680+05:30Bahala Apthavada Baraha Sushruta. Heege bareyuttir...Bahala Apthavada Baraha Sushruta. Heege bareyuttiri shubavagali<br /><br />vedaVedahttps://www.blogger.com/profile/06456589918133592717noreply@blogger.comtag:blogger.com,1999:blog-27009232.post-42057049767069747082011-04-27T12:12:44.836+05:302011-04-27T12:12:44.836+05:30Congrats kanree :) keep blogging :)Congrats kanree :) keep blogging :)ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-27009232.post-34817507999029982542011-04-27T09:24:40.373+05:302011-04-27T09:24:40.373+05:30ನಿಮ್ಮೀ ಅಹ್ಲಾದಕರ ಬರವಣಿಗೆ, ಜೋಮು ಹಿಡಿದ ಮನಗಳಿಗೆ, ತತ್ ಕ...ನಿಮ್ಮೀ ಅಹ್ಲಾದಕರ ಬರವಣಿಗೆ, ಜೋಮು ಹಿಡಿದ ಮನಗಳಿಗೆ, ತತ್ ಕ್ಷಣದ ಚಿಕಿತ್ಸೆ, ಸುಶ್ರುತ ಅವರೆ.. <br /><br />-Harsha NagarajaswamyUnknownhttps://www.blogger.com/profile/13841569379626372418noreply@blogger.comtag:blogger.com,1999:blog-27009232.post-53112684841734472022011-04-27T00:15:07.229+05:302011-04-27T00:15:07.229+05:30very nice..
ಶುಭಾಶಯಗಳು ಸುಶ್..
ಆದರ್ಶದ ಬಗ್ಗೆ ಮತ್ಯಾ...very nice..<br /><br />ಶುಭಾಶಯಗಳು ಸುಶ್..<br /><br />ಆದರ್ಶದ ಬಗ್ಗೆ ಮತ್ಯಾವಾಗಾದ್ರೂ ಮಾತಾಡೋಣ. <br /><br />ಬರೆಯುತ್ತಿರು.. ಬೆಳೆಯುತ್ತಿರು...ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-27009232.post-90478032754420599872011-04-27T00:07:15.631+05:302011-04-27T00:07:15.631+05:30ಇಷ್ಟು ಒಳ್ಳೆಯ ‘ಪ್ರಾರ್ಥನೆ’ಯನ್ನು ಡಿ.ವಿ.ಜಿಯಾಗಲೀ, ಅಡಿಗರ...ಇಷ್ಟು ಒಳ್ಳೆಯ ‘ಪ್ರಾರ್ಥನೆ’ಯನ್ನು ಡಿ.ವಿ.ಜಿಯಾಗಲೀ, ಅಡಿಗರಾಗಲೀ ಬರೆದಿಲ್ಲ. ತುಂಬ ಲೈಕ್ ಆಯ್ತು. ಐದು ವರ್ಷದ ಹಬ್ಬಕ್ಕೆ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-12388911559495928102011-04-26T23:27:16.286+05:302011-04-26T23:27:16.286+05:30ಸುಶ್ರುತ, ತುಂಬಾ ಇಷ್ಟವಾದ, ತುಂಬಾ ಕಾಡಿದ, ತುಂಬಾ ಓದಿಸಿಕೊ...ಸುಶ್ರುತ, ತುಂಬಾ ಇಷ್ಟವಾದ, ತುಂಬಾ ಕಾಡಿದ, ತುಂಬಾ ಓದಿಸಿಕೊಂಡ ಬರಹ ಇದು. ಎಷ್ಟೋ ಸಾಲುಗಳು ನನ್ನದೇ ಪ್ರಶ್ನೆಗಳೇನೋ ಎಂಬಷ್ಟು ಆಪ್ತವಾಯ್ತು. ಆದರ್ಶ ಹಾಗೂ ವಾಸ್ತವಗಳ ದ್ವಂದ್ವ ನನ್ನನ್ನು ಸಾಕಷ್ಟು ಕಾಡಿವೆ. ಕೆಲವೊಮ್ಮೆ ರಾಜಿಯಾಗಿದ್ದೂ ಇದೆ, ಕೆಲವೊಮ್ಮೆ ರಾಜಿಯಾಗದೆ ಬೇರೆಯವರ ಕಣ್ಣಲ್ಲಿ 'ಕಳಕೊಂಡಿದ್ದೂ' ಇದೆ. ಬರಹ ತುಂಬಾ ಖುಷಿ ಕೊಟ್ಟಿತು. ನಿನ್ನ ಬ್ಲಾಗ್ ಗೆ ೫ ತುಂಬಿದ್ದಕ್ಕೆ ಅಭಿನಂದನೆಗಳು.....ಹಾಗೆ ಇವೆಲ್ಲವಕ್ಕೂ : { ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...}. ಜಯಂತ ರ ಕಥೆ ನನಗೂ ತುಂಬಾ ಇಷ್ಟವಾದ ಕಥೆ. ಬಹುಷಃ ಈ ಆದರ್ಶ ವಾಸ್ತವಗಳ ದ್ವಂದ್ವ ಕಾಡುವುದು ನಿಂತ ದಿನ ನಾವು ಕಳೆದೇ ಹೋಗುತ್ತೆವೇನೋ. ವಂದನೆಗಳು...ನಿನಗೆ , ನಿನ್ನ ಸುಂದರ ಬರಹಕ್ಕೆ. ---ರಾಮಚಂದ್ರ ಹೆಗಡೆRachamhttps://www.blogger.com/profile/14758340468656923174noreply@blogger.comtag:blogger.com,1999:blog-27009232.post-60500810498935922572011-04-26T20:11:54.882+05:302011-04-26T20:11:54.882+05:30ಬರಹವನ್ನೋದಿ ಮನಸು ತುಂಬಿ ಬಂದಿತು. ನಿಮಗೆ ನಿಮ್ಮ ಬ್ಲಾಗಿಗೆ...ಬರಹವನ್ನೋದಿ ಮನಸು ತುಂಬಿ ಬಂದಿತು. ನಿಮಗೆ ನಿಮ್ಮ ಬ್ಲಾಗಿಗೆ ನಲ್ಮೆಯ ಹಾರೈಕೆಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-27009232.post-91682336348555749852011-04-26T19:54:11.017+05:302011-04-26T19:54:11.017+05:30ಕೆಲವು ಸಾರಿ ಈ ಜೀವನ ಒಂದು ಗೊಂದಲದ ಗೂಡು ಅನ್ಸುತ್ತೆ ...ಆ...ಕೆಲವು ಸಾರಿ ಈ ಜೀವನ ಒಂದು ಗೊಂದಲದ ಗೂಡು ಅನ್ಸುತ್ತೆ ...ಆದರ್ಶ ಅಂತ ಯೋಚನೆ ಮಾಡೋಕೆ ಶುರು ಮಾಡಿದ್ರೆ ಅಪ್ಪ-ಅಮ್ಮ , ಅಕ್ಕ-ತಮ್ಮ ಎಲ್ಲಾ ಎದುರಿಗೆ ನಿಂತುಬಿಡ್ತಾರೆ.<br />ಯೋಚನೆ ಮಾಡಿ ಮಾಡಿ ಬೋರಲಾಗಿ ಮಲಗೋದು ಅಷ್ಟೇ ಆಗ್ಬಿಟ್ಟಿದೆ ನನ್ ಕಥೆ !!Ananda_KMRhttps://www.blogger.com/profile/17978655651134685053noreply@blogger.comtag:blogger.com,1999:blog-27009232.post-9276630136402999392011-04-26T19:19:40.612+05:302011-04-26T19:19:40.612+05:30ಶುಭಾಶಯಗಳು :)
Continue your blogging, so that we ha...ಶುಭಾಶಯಗಳು :)<br />Continue your blogging, so that we have a nice reading time!ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-27009232.post-65017306617750050532011-04-26T17:05:05.958+05:302011-04-26T17:05:05.958+05:30ಚೆನ್ನಾಗಿದೆ,ಗಂಭೀರವಾಗಿದೆ,ಪ್ರಾಮಾಣಿಕವಾಗಿದೆ..ನಿಮ್ಮಿಂದ ಬ...ಚೆನ್ನಾಗಿದೆ,ಗಂಭೀರವಾಗಿದೆ,ಪ್ರಾಮಾಣಿಕವಾಗಿದೆ..ನಿಮ್ಮಿಂದ ಬಹಳಷ್ಟು ಬರಹಗಳು ಬರಲಿ.Ashok Shettar (ಅಶೋಕ ಶೆಟ್ಟರ್)https://www.blogger.com/profile/03437727803545610494noreply@blogger.comtag:blogger.com,1999:blog-27009232.post-90697841803811240432011-04-26T15:39:00.393+05:302011-04-26T15:39:00.393+05:30ಬದುಕಿಗೊಂದಿಷ್ಟು ಆದರ್ಶಗಳು ಖಂಡಿತಾ ಬೇಕು. ಆದರೆ ಅದರಿಂದ ನ...ಬದುಕಿಗೊಂದಿಷ್ಟು ಆದರ್ಶಗಳು ಖಂಡಿತಾ ಬೇಕು. ಆದರೆ ಅದರಿಂದ ನಮ್ಮ ಪ್ರೀತಿಪಾತ್ರರಿಗೆ ನೋವಾಗಬಾರದು , ಅವರಿಗೆ ನಮ್ಮ ಆದರ್ಶಗಳು ಹೇಗೆ, ಯಾಕೆ ಮುಖ್ಯ ಎಂಬುದನ್ನು ಅರ್ಥ ಮಾಡಿಸಲು ಸಾಧ್ಯವಾದಲ್ಲಿ ಸಮಸ್ಯೆ ಇರದು. ನಮ್ಮ ಪರಿಧಿಯಲ್ಲಿ ಸಾಧ್ಯವಾದಷ್ಟು ಆದರ್ಶಮಯವಾಗಿ ಪ್ರಾಮಾಣಿಕವಾಗಿ ಬದುಕೋಣ ಅಲ್ಲವೇ ? <br />ಲೇಖನ ತುಂಬ ಚೆನ್ನಾಗಿದೆ ಸುಶ್ರುತ .. ಶುಭಾಶಯಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-27009232.post-23248490808890394362011-04-26T15:27:03.785+05:302011-04-26T15:27:03.785+05:30ಮೌನಗಾಳಕ್ಕೆ ೫ ರ ಸಂಭ್ರಮದ ಶುಭಾಶಯಗಳು.
ಆಕರ್ಷಣೀಯ ಬರಹಗಳು...ಮೌನಗಾಳಕ್ಕೆ ೫ ರ ಸಂಭ್ರಮದ ಶುಭಾಶಯಗಳು. <br />ಆಕರ್ಷಣೀಯ ಬರಹಗಳು ... ಈ ಬಾರಿಯ ಲೇಖನ ಮತ್ತು ಕವನ ಎರಡು ಚೆನ್ನಾಗಿದ್ದು.<br />ಬೇಗ ನಮ್ಮ ಗುಂಪಿಗೆ ಬಾರೋ :)shridharhttps://www.blogger.com/profile/10705163259031066828noreply@blogger.comtag:blogger.com,1999:blog-27009232.post-65454221062389734282011-04-26T14:53:54.930+05:302011-04-26T14:53:54.930+05:30ನಿಮ್ಮ ಮೌನ ಗಾಳಕ್ಕೆ ಬಿದ್ದವರೆಲ್ಲ ಮತ್ತೊಮ್ಮೆ ಬಂದು ಓದುತ್...ನಿಮ್ಮ ಮೌನ ಗಾಳಕ್ಕೆ ಬಿದ್ದವರೆಲ್ಲ ಮತ್ತೊಮ್ಮೆ ಬಂದು ಓದುತ್ತಾರೆ. ಆತ್ಮೀಯವಾದ ಪ್ರೌಢ ಬರವಣಿಗೆ ನಿಮ್ಮದು. ಕವನದ ಸಾಲುಗಳು superb ..! ಬ್ಲಾಗಿನ ಜನುಮದಿನದ ಶುಭಾಶಯಗಳು :))Soumya. Bhagwathttps://www.blogger.com/profile/06318585946981653418noreply@blogger.com