tag:blogger.com,1999:blog-27009232.post6168583993239055664..comments2023-11-28T16:24:38.704+05:30Comments on :ಮೌನಗಾಳ:: ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮSushrutha Dodderihttp://www.blogger.com/profile/02746636622217120028noreply@blogger.comBlogger26125tag:blogger.com,1999:blog-27009232.post-43947965398742739212015-08-19T22:01:43.981+05:302015-08-19T22:01:43.981+05:30Rest of the blog is Dodderi!! but this line "...Rest of the blog is Dodderi!! but this line "ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು" is fine work of art. Shashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-27009232.post-80379410412584016982007-10-05T09:34:00.000+05:302007-10-05T09:34:00.000+05:30ಸುಶ್ರುತ...sorry, comment ಜೊತೆ ನನ್ನ ಹೆಸರು ಹಾಕಲ್ಲೆ ಮ...ಸುಶ್ರುತ...<BR/>sorry, comment ಜೊತೆ ನನ್ನ ಹೆಸರು ಹಾಕಲ್ಲೆ ಮರ್ತಿ. ‘ನೆನಪುಗಳನ್ನ ನೆನಪು ಮಾಡ್ಕ್ಯಂಡಾಗ ಸಿಗಂತ ಖುಷಿ ಎಷ್ಟೊಂದು ಅಲ್ದಾ?’ ಆ comment ಬರ್ದಿದ್ದು ನಾನು.<BR/><BR/>- ಶಾಂತಲಾ ಭಂಡಿ.Anonymousnoreply@blogger.comtag:blogger.com,1999:blog-27009232.post-23229264750382170412007-10-05T09:28:00.000+05:302007-10-05T09:28:00.000+05:30ಸುಶ್ರುತ..sorry, comment ಜೊತೆ ನನ್ನ ಹೆಸ್ರು ಹಾಕಲೆ ಮರ್...ಸುಶ್ರುತ..<BR/>sorry, comment ಜೊತೆ ನನ್ನ ಹೆಸ್ರು ಹಾಕಲೆ ಮರ್ತಿದ್ದಿ.<BR/>‘ನೆನಪುಗಳನ್ನ ನೆನಪು ಮಡ್ಕ್ಯಂಡಾಗ ಸಿಗಂತ ಖುಷಿ ಎಷ್ಟೊಂದು ಅಲ್ದಾ?’ ಆ comment ಬರ್ದಿದ್ದು....<BR/><BR/>-ಶಾಂತಲಾ ಭಂಡಿ.Anonymousnoreply@blogger.comtag:blogger.com,1999:blog-27009232.post-67257793214477550502007-09-13T10:58:00.000+05:302007-09-13T10:58:00.000+05:30@ anonymousThank you very much for your long comme...@ anonymous<BR/><BR/>Thank you very much for your long comment. ಆದ್ರೆ ನೀವ್ಯಾರು ಅಂತ ಗೊತ್ತಾಗಲ್ಲೆ. ಹೆಸ್ರು ಹಾಕಿದ್ದಿದ್ರೆ ಚನಾಗಿತ್ತು. ಇರ್ಲಿ. <BR/>>>"Nenapugalanna nenapu madkyandaga sigantha kushi estondu alda?" ಹ್ಮ್.. :-)<BR/><BR/>@ keshav kulkarni<BR/><BR/>Thanks sir..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-53952921547233484182007-09-05T03:20:00.000+05:302007-09-05T03:20:00.000+05:30ತುಂಬ ಚೆನ್ನಾಗಿ ಬರೆದಿದ್ದೀರಾ, ಓದಿ ತುಂಬ ಖುಷಿಯಾಯಿತು. ನಮ...ತುಂಬ ಚೆನ್ನಾಗಿ ಬರೆದಿದ್ದೀರಾ, ಓದಿ ತುಂಬ ಖುಷಿಯಾಯಿತು. ನಮ್ಮ ಉತ್ತರ ಕರ್ನಾಟಕದ ಕಡೆ ಇದೆಲ್ಲ ಇಲ್ಲ, ಅಲ್ಲಿ ಬೇರೇ ತರಹ. ಓದುತ್ತಾ ಓದುತ್ತಾ ಮಲೆನಾಡಲ್ಲಿ ಮಕ್ಕಳ ಹಾಗೆ ಆಡುತ್ತಿರುವಂತೆ ಭಾಸವಾಯಿತು, ಥ್ಯಾಂಕ್ಸ್.<BR/><BR/>ಕೇಶವ (www.kannada-nudi.blogspot.com)Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-27009232.post-36431370547695575012007-08-29T04:17:00.000+05:302007-08-29T04:17:00.000+05:30Hi, Sushruta,Aaneega ee lekhana odkyandu Khushi ma...Hi, Sushruta,<BR/>Aaneega ee lekhana odkyandu Khushi mattu bejaru erdannu anubhavista iddi. <BR/>khushi entakke andre madhyahnada ee ontitanada bejarnalli, nagarapanchami kaledu hannondu dina aadmelu... saha, nange U.S.A yavaregu nimmane ellunde sihi siguvanthagiddakke. Thumba Dhanyavaada.<BR/><BR/>Innu bejaragiddu, nanna huttoorina nagarakallina pooje, matte madarangi iveradara savinenapu ella habbagala nenapondige haridu,ooralliruva tammange ivattu raakhi kattallu ajille helallivaregu bandu kannallina haniyagi roopa tagalta iddu.<BR/><BR/>Nagarapanchami kathe odi nangu sannakkiddagindella nenpathu. rashi kushi aathu. Nenapugalanna nenapu madkyandaga sigantha kushi estondu alda? A nenapu baravanige adaga kushi innastu. Realy i enjoyed this article. Thank you very much.Anonymousnoreply@blogger.comtag:blogger.com,1999:blog-27009232.post-60126553454017285162007-08-23T16:15:00.000+05:302007-08-23T16:15:00.000+05:30@ shrikanth anchimaniಪ್ರಿಯ ಶ್ರೀಕಾಂತ್,ನಮಸ್ಕಾರ. ಸಮಾಧ...@ shrikanth anchimani<BR/><BR/>ಪ್ರಿಯ ಶ್ರೀಕಾಂತ್,<BR/><BR/>ನಮಸ್ಕಾರ. ಸಮಾಧಾನ. <BR/><BR/>ಈ ವರ್ಷದ ನಾಗರ ಪಂಚಮಿ ಹಬ್ಬಕ್ಕೆ ನಾನು ಊರಿಗೆ ಹೋಗಿದ್ದೆ. ಊರಿಗೆ ಹೋದಮೇಲೆ ಗೊತ್ತಾಯ್ತು, ನಮ್ಮ ದೂರದ ದಾಯವಾದಿಗಳ್ಯಾರೋ ತೀರಿಕೊಂಡು ಸೂತಕ ಬಂದಿರುವುದರಿಂದ ನಮಗೆ ಹಬ್ಬ ಇಲ್ಲ ಅಂತ. ಅಮ್ಮನ ಹತ್ರ ಕೇಳಿದೆ: 'ಹಾಗಾದ್ರೆ ಎಳ್ಳುಂಡೆ ಮಾಡೋಹಂಗೂ ಇಲ್ವೇನಮ್ಮಾ?'. ಅಮ್ಮ ಅಂದ್ಲು, 'ಎಲ್ಲಾ ಮಾಡ್ಬೋದು ಮಾರಾಯಾ, ದೇವರಿಗೆ ನೈವೇದ್ಯ ಮಾಡೋಹಂಗಿಲ್ಲ ಅಷ್ಟೇ' ಅಂತ. 'ಸರಿ ಹಾಗಾದ್ರೆ, ನಂಗೇ ನೈವೇದ್ಯ ಮಾಡಿದ್ರಾಯ್ತು ಬಿಡು' ಎಂದೆ!<BR/><BR/>ಪ್ರತಿವರ್ಷದಂತೆ ಈ ವರ್ಷವೂ ಸಹ ನಮ್ಮ ಮನೆಯಲ್ಲಿ ನಾಗರ ಪಂಚಮಿಯ ಸಡಗರ ತುಂಬಿಕೊಂಡೇ ಇತ್ತು. ಮನೆಗೆ ನೆಂಟರು ಬಂದಿದ್ದರು. ಎಳ್ಳುಂಡೆ ಮಾಡಿಕೊಂಡು ತಿಂದೆವು, ಒಟ್ಟಿಗೇ ಕೂತು ಸಿಹಿಯೂಟ ಮಾಡಿದೆವು, ಕವಳ ಹಾಕಿದೆವು, ಮದರಂಗಿ ಬೀಸಿ ಹಚ್ಚಿಕೊಂಡೆವು, ಹರಟೆ ಹೊಡೆದೆವು, ಹಾಡಿಕೊಂಡೆವು, ನಕ್ಕೆವು, ಎಲ್ಲಾ -ಎಲ್ಲಾ ಹಾಗೇ ಇತ್ತು; ಎಕ್ಸೆಪ್ಟ್ : ಕೆಂಪು ಮಡಿ ಉಟ್ಟುಕೊಂಡು ಹೋಗಿ, ನಾಗರ ಹಾವಿನ ಚಿತ್ರ ಕೊರೆದಿರುವ ಕಲ್ಲಿಗೆ ಹಾಲೆರೆದು, ಬಾರದ ಹಾವಿಗೆ ಹುಡುಕುತ್ತಾ ಮರ ಸುತ್ತಿ ಸುತ್ತಿ, ಅಡ್ಡಬಿದ್ದು ಎದ್ದು ಬರುವ ಪ್ರಕ್ರಿಯೆ.<BR/><BR/>>>""..ಎಲ್ಲಾ ಹಬ್ಬಗಳು ಅಪ್ರಸ್ತುತವೆನಿಸುತ್ತವೆ ಎಂದು ನೀವೆ ತೀರ್ಮಾನ ಕೊಡುತ್ತೀರಿ,.." ಇಲ್ಲ, ಇಲ್ಲ ಸಾರ್.. ನಾನು ಹಾಗೆ ಹೇಳ್ಲಿಲ್ಲ. ತೀರ್ಮಾನ ಕೊಡ್ಲಿಕ್ಕೆ ನಾನ್ಯಾರು? ನಾನಂದಿದ್ದು: "ಹಬ್ಬಗಳು, ಸಂಪ್ರದಾಯಗಳು, ಆಚರಣೆಗಳು ಎಲ್ಲಾ ಅಪ್ರಸ್ಥುತ ಎಂದು ಪರಿಗಣಿಸಲ್ಪಡುತ್ತಿರುವ ಈ ದಿನಗಳಲ್ಲಿ.." ಅಂತ. ಈ ಯಾವ ನಿರುಪದ್ರವೀ ಆಚರಣೆಗಳೆಡೆಗೂ ನನ್ನ ಆಕ್ಷೇಪವಿಲ್ಲ. ಅವು ತರುವ ಸಂಭ್ರಮಗಳಿಗಾಗಿಯಾದರೂ ನಾನು ಕೃತಜ್ಞ.<BR/><BR/>>>"ಇಂದಿನ ಯುವಜನಾಂಗದ ಮನಃಸ್ಥಿತಿಯೇ ಹಾಗಾಗಿದೆ, ಎಲ್ಲ ಖುಷಿಗಳೂ ಬೇಕು ಆದರೆ ಯಾವುದನ್ನು ತಾವಾಗಿ ಮಾಡಲು ತಯಾರಿಲ್ಲ. " ವಿಷ್ಯ ಕರೆಕ್ಟು ಸರ್.. ಆದ್ರೆ ಇದಕ್ಕೆ ಪರಿಹಾರ ಏನು ಸರ್? ವಿಜ್ಞಾನ, ತಂತ್ರಜ್ಞಾನ, ಕಂಪ್ಯೂಟರು, ರಾಕೆಟ್ಟು, ಲಕ್ಷಗಟ್ಟಲೆ ಹಣ ತರುವ ಕೆಲಸಗಳು, ಗ್ಲೋಬಲ್ ವಿಲೇಜೆಂಬ ಕನಸು, ಮತ್ತೂ ಇನ್ನೇನೋ -ಎಲ್ಲದರ ನಡುವೆ ಮುಳುಗಿ ಹೋಗಿರುವ ಯುವಜನರನ್ನು "ಮಡಿಯುಟ್ಟು ನಾಗರ ಕಲ್ಲಿಗೆ ಹಾಲೆರೆಯುವ ಕಾಯಕಕ್ಕೆ ಬನ್ನಿ" ಎಂದರೆ ಒಪ್ಪುತ್ತಾರಾ? ಹಾಂ, ಇನ್ಕ್ಲೂಡಿಂಗ್ ಮಿ? ಕಷ್ಟ ಅನ್ಸುತ್ತೆ ಸರ್..<BR/><BR/>ಇಂತಹ ಸಂದರ್ಭದಲ್ಲಿ, ಕನಿಷ್ಟ ಆ ಹಬ್ಬ,ಸಂಪ್ರದಾಯಗಳ ಒಡಗೂಡಿ ಬರುತ್ತಿದ್ದ ಸಂಭ್ರಮಗಳನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾದರೆ ಚೆನ್ನಾಗಿತ್ತು ಎಂಬುದಷ್ಟೇ ನನ್ನ ಆಶಯ..<BR/><BR/>>>"ಹಳೆಯದನ್ನು ನೆನೆಸಿಕೊಂಡು ಕಥೆ ಹೇಳುವದೇನು/ಬ್ಲಾಗ್ ಬರೆಯುವುದೇನು " -ಅಂದರೆ ಹಳೆಯದನ್ನು ನೆನೆದು ಪಡುವ ಖುಷಿಯಿಂದಲೂ ಯುವಜನಾಂಗ ವಂಚಿತರಾಗಬೇಕೇ? ಮೇಲೆ ಇಷ್ಟೆಲ್ಲ ಜನಕ್ಕೆ ಈ ಬರಹವೇ ಖುಷಿ ಕೊಟ್ಟಿರಬೇಕಾದರೆ, ನಾನಾದರೂ ಬರೆಯದೇ ಹೇಗಿರಲಿ? ಸಾರಿ, ನಿಮಗೆ ಬೇಜಾರಾಗಿದ್ದರೆ..<BR/><BR/>ಆದರೆ ಒಂದು ಮಾತು ಹೇಳಲಾ? ಇಷ್ಟನ್ನೆಲ್ಲ ನಿಮ್ಮ ಸಮಾಧಾನಕ್ಕೆ ಹೇಳಿದೆನಾದರೂ ಹಾವಿನ ಚಿತ್ರ ಕೆತ್ತಿದ ಕಲ್ಲಿನ ಮೇಲೆ ಹಾಲು ಒಯ್ದು ಚೆಲ್ಲುವ ಪ್ರಕ್ರಿಯೆಯಾಗಲೀ, ಜೀವಂತ ಹಾವು ನೋಡಲು ಬರುತ್ತದೆ ಎಂದು ಹೆದರುವುದಾಗಲೀ ಮೌಢ್ಯವಲ್ಲ ಎನ್ನಲು ಯಾಕೋ ಸಾಧ್ಯವಾಗು-ತ್ತಿ-ಲ್ಲ. :( ಸಾರಿ ಅಗೈನ್!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-19398890290915759442007-08-23T14:20:00.000+05:302007-08-23T14:20:00.000+05:30@ VenuChe! Then u missed it Venu!@ Venu<BR/><BR/>Che! Then u missed it Venu!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-61517080103171800642007-08-23T14:09:00.000+05:302007-08-23T14:09:00.000+05:30ಎಲ್ಲದರಲ್ಲೂ ವೈಜ್ಞಾನಿಕತೆ ನೋಡುತ್ತಾ ಹೋದರೆ ಖುಷಿ, ಸಂಬ್ರಮ...ಎಲ್ಲದರಲ್ಲೂ ವೈಜ್ಞಾನಿಕತೆ ನೋಡುತ್ತಾ ಹೋದರೆ ಖುಷಿ, ಸಂಬ್ರಮ ಎಲ್ಲಿಂದ ಉಳಿಬೇಕು ?! ನಮ್ಮಲ್ಲಿಯ ಹಬ್ಬಗಳಲ್ಲಿ ಮುಖ್ಯ ಉದ್ದೇಶವನ್ನು ಬಿಟ್ಟು ಉಳಿದ ಎಷ್ಟೋ ಆಚರಣೆಗಳು ಮೇಲಿನಿಂದ ಮೌಢ್ಯದಂತೆಯೇ ಕಾಣುತ್ತವೆ. ಒಂದು ಕಡೆ ಎಲ್ಲಾ ಹಬ್ಬಗಳು ಅಪ್ರಸ್ತುತವೆನಿಸುತ್ತವೆ ಎಂದು ನೀವೆ ತೀರ್ಮಾನ ಕೊಡುತ್ತೀರಿ, ಇನ್ನೊಂದು ಕಡೆ ಎಲ್ಲಾ ಖುಷಿ, ಸಂಭ್ರಮ, ಆಚರಣೆ ಉಳಿಯಬೇಕು ಅನ್ನುತ್ತೀರಿ. ನೀವು ಹೇಳಿದುದಕ್ಕೂ ನಿಮ್ಮ ಬ್ಲಾಗಿಗೂ ವೈರುಧ್ಯ ಎದ್ದು ಕಾಣುತ್ತದೆ. ಏಕೆಂದರೆ ನಾಗರಪಂಚಮಿ ಅನ್ನು ಹಬ್ಬವೇ ಒಂದು ಮೌಢ್ಯ ಎಂದು ಅನಿಸುವುದಿಲ್ಲವೇ? ಇನ್ನೆಂಲ್ಲಿಂದ ಬಂತು ಅದರಲ್ಲಿನ ಮೌಢ್ಯ/ಅವೈಜ್ಞಾನಿಕತೆಗಳನ್ನು ಕೈಬಿಡುವುದು? ಕೈಗೆ ಮದರಂಗಿ ಹಚ್ಚುವುದರಲ್ಲಿ ವೈಜ್ಞಾನಿಕತೆ ಇದೆಯೆ? ಇದ್ದರೂ ಅದನ್ನು ತಿಳಿದುಕೊಳ್ಳುವ/ ಆಚರಿಸುವ ಅವಶ್ಯಕತೆ ಯಾರಿಗಿದೆ? ಇಂದಿನ ಯುವಜನಾಂಗದ ಮನಃಸ್ಥಿತಿಯೇ ಹಾಗಾಗಿದೆ, ಎಲ್ಲ ಖುಷಿಗಳೂ ಬೇಕು ಆದರೆ ಯಾವುದನ್ನು ತಾವಾಗಿ ಮಾಡಲು ತಯಾರಿಲ್ಲ. ಅದಕ್ಕೆಲ್ಲಾ ತಮ್ಮ socalled modern ವಿಚಾರಗಳ ಕಟ್ಟಳೆಗಳು ಬೇರೆ. ಹಳೆಯದನ್ನು ನೆನೆಸಿಕೊಂಡು ಕಥೆ ಹೇಳುವದೇನು/ಬ್ಲಾಗ್ ಬರೆಯುವುದೇನು , ಹ್ಮ್...Anonymousnoreply@blogger.comtag:blogger.com,1999:blog-27009232.post-61042405145102458892007-08-23T12:43:00.000+05:302007-08-23T12:43:00.000+05:30sushrutha,nangu chikkoniddaga madrangi hako aase i...sushrutha,<BR/>nangu chikkoniddaga madrangi hako aase iththu adre hudgiyaru hako madrangi ningyake endu ajji baithidru. Ene irli nimma madrangi sambhrama odi khushiyaythu :)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-27009232.post-4708988703759265172007-08-23T11:07:00.000+05:302007-08-23T11:07:00.000+05:30@ Sushmaಥ್ಯಾಂಕ್ಸ್ ಸುಶ್ಮಾ.. ಬರ್ತಿರಿ..@ Sushma<BR/><BR/>ಥ್ಯಾಂಕ್ಸ್ ಸುಶ್ಮಾ.. ಬರ್ತಿರಿ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-30662541613643242212007-08-22T16:52:00.000+05:302007-08-22T16:52:00.000+05:30ನಮ್ಮ ಮನೇಲಿ ರುಬ್ಬುವ ಬೆರಳುಗಳಿಗೆ ಕಟ್ಟುವ ಎರಡೂ ಕೆಲಸವನ್ನ...ನಮ್ಮ ಮನೇಲಿ ರುಬ್ಬುವ ಬೆರಳುಗಳಿಗೆ ಕಟ್ಟುವ ಎರಡೂ ಕೆಲಸವನ್ನೂ ಅಮ್ಮನೇ ಮಾಡುತ್ತಿದ್ದಳು. ತುಂಬ ಚೆನ್ನಾಗಿ ಬರೆದಿದ್ದೀರ. ಮೊದಲನೇ ಬಾರಿಗೆ ನಿಮ್ಮ ಬರಹ ಒದಿದ್ದು.<BR/>feeling nogalastic...Anonymousnoreply@blogger.comtag:blogger.com,1999:blog-27009232.post-66746439245337322692007-08-22T15:38:00.000+05:302007-08-22T15:38:00.000+05:30@ ಅರ್ಚನಾನಿಮ್ಮ ಮನೆಯಲ್ಲಿನ ನಾಗರ ಪಂಚಮಿ ಆಚರಣೆಯ ವಿವರ ಚೆನ...@ ಅರ್ಚನಾ<BR/><BR/>ನಿಮ್ಮ ಮನೆಯಲ್ಲಿನ ನಾಗರ ಪಂಚಮಿ ಆಚರಣೆಯ ವಿವರ ಚೆನ್ನಾಗಿದೆ. <BR/><BR/>'ನಾಗಬಣಗಳೆಂಬ ಹೆಸರಿನಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆ ನಮ್ಮ ಹಿರಿಯರಲ್ಲಿ ಇತ್ತು' (?) ..Hmm.. Point to be noted! ;) <BR/><BR/>ಥ್ಯಾಂಕ್ಸ್ ಫಾರ್ದಿ ಕಮೆಂಟ್ ಅರ್ಚನಾಜೀ.. :-)<BR/><BR/>@ ಮಲ್ನಾಡ್ ಹುಡುಗಿ<BR/><BR/>ಕೊಡಬೇಕೆಂದುಕೊಂಡ ಮುತ್ತನ್ನ 'ಪುಟ್ಟ ಸುಶ್ರುತ' ಸ್ವೀಕರಿಸಿದ್ದಾನೆ. ;) ಥ್ಯಾಂಕ್ಸ್..<BR/><BR/>ಯಾಕೋ ಮುಂದಿನ್ ವರ್ಷ ಮಾಬ್ಲ ಶೆಟ್ಟಿ ಮನೆ ಮದರಂಗಿ ಗಿಡವನ್ನ ನಾನೇ ಗುತ್ತಿಗೆ ತಗೋಳೋದು ಒಳ್ಳೇದಿದೆ ಅನ್ಸುತ್ತೆ! ಚಟ್ನಿ ಬೀಸೀ ಬೀಸೀ ನನ್ನಮ್ಮನ ಕೈ ನೋವು ಬಂದು, ದಾರ ಕಟ್ಟೀ ಕಟ್ಟೀ ನನ್ನಪ್ಪನ ಕೈಯೂ ನೋವು ಬಂದು, ಇದನ್ನೆಲ್ಲಾ ಸಂಭ್ರಮದಿಂದ ನೋಡ್ತಾ ನೋಡ್ತಾ ನನ್ನ ಕಣ್ಣೂ ನೋವು ಬಂದು... ... ಓಹೋಹೋಹೋ! ಏನೇನು ಆಗ್ಬೇಕಿದ್ಯೋ! <BR/><BR/>ಹಹ್ಹ, ಆಗ್ಲಿ ಬಿಡಿ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-86986050432205877432007-08-22T15:21:00.000+05:302007-08-22T15:21:00.000+05:30@ dsThank you very much boss!@ anonಹಹ್ಹ! ಪುಂಗಿ ಊದಿ...@ ds<BR/><BR/>Thank you very much boss!<BR/><BR/>@ anon<BR/><BR/>ಹಹ್ಹ! ಪುಂಗಿ ಊದಿರೆ ಸರ್ಪ ಬರ್ತು ಅನ್ನೋದೇ ಒಂದು ಮೂಡನಂಬಿಕೆ ಅಲ್ದಾ? :O<BR/><BR/>@ ಸುಪ್ರೀತ್<BR/><BR/>ಜಾಗತೀಕರಣದ ರಂಗಿನ ಬಟ್ಟೆ ಇಂತಹ ಎಷ್ಟೋ ಪುಟ್ಟ ಪುಟ್ಟ ಸಂಭ್ರಮಗಳಿಗೆ 'ಮುಸುಕು' ಆಗುತ್ತಿರುವುದು ನಿಜಕ್ಕೂ ವಿಷಾದದ ವಿಷಯ. ನಮ್ಮ ಹಿಂದಿನವರೆಲ್ಲ 'ಆರ್ಟ್ ಆಫ್ ಲಿವಿಂಗ್' ಕೋರ್ಸಿಗೆ ಹೋಗದೇನೂ ಎಷ್ಟೊಳ್ಳೆ ಬದುಕು ಬದುಕುತ್ತಿದ್ದರು ಅಲ್ವಾ? ನಿಜ ನಿಜ..<BR/><BR/>ಹಬ್ಬಗಳು, ಸಂಪ್ರದಾಯಗಳು, ಆಚರಣೆಗಳು ಎಲ್ಲಾ ಅಪ್ರಸ್ಥುತ ಎಂದು ಪರಿಗಣಿಸಲ್ಪಡುತ್ತಿರುವ ಈ ದಿನಗಳಲ್ಲಿ, ನಮ್ಮಿಂದ ಅವುಗಳಲ್ಲಿರುವ ಅವೈಜ್ಞಾನಿಕ/ಮೌಢ್ಯ ಅಂಶಗಳನ್ನಷ್ಟೇ ಮೀರಿ ಈ ಖುಷಿಗಳನ್ನೆಲ್ಲಾ ಹಾಗೆಯೇ ಉಳಿಸಿಕೊಂಡು ಮುಂದುವರೆಯಲಿಕ್ಕೆ ಸಾಧ್ಯವಿಲ್ಲವೇ? ಚಿಂತನಾರ್ಹ ವಿಷಯ.<BR/><BR/>ಥ್ಯಾಂಕ್ಸ್ ಸುಪ್ರೀತ್...Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-13561919924061371222007-08-22T13:46:00.000+05:302007-08-22T13:46:00.000+05:30Lovely! I was lost somewhere.ಆ ಪುಟ್ಟ ಸುಶ್ರುತನ ಕೆಂಪ...Lovely! I was lost somewhere.<BR/><BR/>ಆ ಪುಟ್ಟ ಸುಶ್ರುತನ ಕೆಂಪು ಬೆರಳುಗಳಿಗೆ ಮುತ್ತು ಕೊಡೋಣ ಅನ್ನಿಸುತ್ತಿದೆ. ನಂಗೆ ಇದೆಲ್ಲ ಗೊತ್ತೇ ಇರಲಿಲ್ಲ ಸಕತ್ ಸಕತ್ ಸಕತ್ ಚೆನ್ನಾಗಿದೆ. ನನಗೆ ನೈಲ್ ಪಾಲಿಶಿಗಿಂತ ಮದರಂಗಿಯ ಬಣ್ಣವೇ ಇಷ್ಟ. ನೆಕ್ಸ್ಟ್ ಟೈಮೆ ನಾನೂ ರಂಜು ಜೊತೆ ನಿಮ್ಮನೆಗೆ ಬರೋದೆ...Anonymousnoreply@blogger.comtag:blogger.com,1999:blog-27009232.post-91895850737194463822007-08-21T11:22:00.000+05:302007-08-21T11:22:00.000+05:30nimma lekhanada shaili bahaLa sogasaagide..chandad...nimma lekhanada shaili bahaLa sogasaagide..<BR/>chandada baraha..Archuhttps://www.blogger.com/profile/08123410119357697404noreply@blogger.comtag:blogger.com,1999:blog-27009232.post-32898578153942441722007-08-21T11:21:00.000+05:302007-08-21T11:21:00.000+05:30nanage namma maneyalli aacharisuttidda naagarapanc...nanage namma maneyalli aacharisuttidda naagarapanchami nenpaaayitu..aa dina tambittu maaduttiddaru..naaganige haaleredu, baaLe eleyalli arishinadalli naagana chitra bidisi poojisuttidda nenapu innoo hasiru..<BR/><BR/>naagabanagaLemba hesarinalli parisara saMrakshaNeya prJne namma hiriyalli iddaddu nijakkoo mecchatakka vishaya..Archuhttps://www.blogger.com/profile/08123410119357697404noreply@blogger.comtag:blogger.com,1999:blog-27009232.post-89674608174961776982007-08-20T19:38:00.000+05:302007-08-20T19:38:00.000+05:30ಮದರಂಗಿಯ ರಂಗು ಮನಸ್ಸಲ್ಲೂ ಮೂಡಿದೆ...ತುಂಬಿದ ಮನೆಯ ಇಂತಹ ಆ...ಮದರಂಗಿಯ ರಂಗು ಮನಸ್ಸಲ್ಲೂ ಮೂಡಿದೆ...<BR/>ತುಂಬಿದ ಮನೆಯ ಇಂತಹ ಆಚರಣೆಗಳು, ಚಿಕ್ಕ ಚಿಕ್ಕ ಸಂತೋಷ, ನೆಮ್ಮದಿಗಳು ಯಶಸ್ವೀ ಬದುಕಿನ ಅಂಶಗಳಲ್ವಾ? ಯಾರೋ ಎ.ಸಿ ರೂಮಿನಲ್ಲಿ ಕುಳಿತು ಹೇಳಿಕೊಟ್ಟದ್ದೇ ‘ಆರ್ಟ್ ಆಫ್ ಲಿವಿಂಗ್’ ಆಗುತ್ತದಾ? <BR/>ಜಾಗತೀಕರಣವೆಂಬ ದರ್ಜಿ ಎಲ್ಲರಿಗೂ ಒಂದೇ ಅಳತೆಯ ಬಟ್ಟೆ ಹೊಲೆದುಕೊಡುತ್ತಿದ್ದಾನೆ, ನಮ್ಮ ಎತ್ತರ, ಕುಗ್ಗು, ಊನ, ಚೆಲುವು ಎಲ್ಲವೂ ಆತನ ಅಳತೆಯ ಮರ್ಜಿಗೆ ಕಾದು ಕುಳಿತುಕೊಳ್ಳಬೇಕೇನೋ...Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-27009232.post-2998084323421692492007-08-19T05:14:00.000+05:302007-08-19T05:14:00.000+05:30ಭಾಳಾ ಛಲೋ ಬರದ್ದೆ. ಕಡೀಗೂ ಸರ್ಪ ಕಂಡಿದ್ದಿಲ್ಲೇ ಹೇಳಿ ಆತು....ಭಾಳಾ ಛಲೋ ಬರದ್ದೆ. ಕಡೀಗೂ ಸರ್ಪ ಕಂಡಿದ್ದಿಲ್ಲೇ ಹೇಳಿ ಆತು. ಪೂಜೆ ಮಾಡಕಾದ್ರೆ ಜವಟೆ ಬಾರ್ಸಾ ಬದ್ಲಿ ಪುಂಗಿ ಊದಿದ್ದ್ರೆ ಬತ್ತಿತ್ತ ಯೆನ್ತದ?Anonymousnoreply@blogger.comtag:blogger.com,1999:blog-27009232.post-17318639011970619982007-08-18T00:33:00.000+05:302007-08-18T00:33:00.000+05:30Brilliant!!!The intricate details and the your mes...Brilliant!!!<BR/><BR/>The intricate details and the your mesmerizing story telling skills were....oh well, I've lost words.<BR/><BR/>Very very very content after reading this.Anonymousnoreply@blogger.comtag:blogger.com,1999:blog-27009232.post-23009991111329294722007-08-17T16:52:00.000+05:302007-08-17T16:52:00.000+05:30@ ranjuಮುಂದಿನ್ ಸಲ ಹಬ್ಬಕ್ಕೆ ನಿನ್ನೂ ಕರ್ಕಂಡ್ ಹೋಗ್ತಿ. ...@ ranju<BR/><BR/>ಮುಂದಿನ್ ಸಲ ಹಬ್ಬಕ್ಕೆ ನಿನ್ನೂ ಕರ್ಕಂಡ್ ಹೋಗ್ತಿ. ಅವಾಗ ಅಪ್ಪ ನಿನ್ ಕೈಬೆರಳಿಗೂ ಕಟ್ತ ಮದರಂಗ, ಅಕಾ? :-) ಬೇಜಾರ್ ಮಾಡ್ಕ್ಯಳಡ.. ಶ್ರೀಧರಣ್ಣಂಗೆ ನೀ ಕೇಳಿದ್ದೆ ಹೇಳ್ತಿ.. ;-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-21025272996520885952007-08-17T16:36:00.000+05:302007-08-17T16:36:00.000+05:30ಶೆ! ಶೆ! ಮರೆತು ಹೋಯ್ತು.ಅಣ್ಣ ನಾನು ನಿನ್ನ ತಂಗಿ ಅಲ್ದಾ?ನಂ...ಶೆ! ಶೆ! ಮರೆತು ಹೋಯ್ತು.<BR/>ಅಣ್ಣ ನಾನು ನಿನ್ನ ತಂಗಿ ಅಲ್ದಾ?<BR/>ನಂಗೆ ಮೊದಲು ಶ್ರೀಧರಣ್ಣ ಮದರಂಗಿ ಹಚ್ಚಿ ಕೊಡ್ತಾ ಇದ್ದಿದ್ದಾ .<BR/>ಅದನ್ನೆಲ್ಲಾ ಇಲ್ಲಿ ಬರೆಲೇ ಇಲ್ಲೆ. ಅನ್ಯಾಯ ಇದು ಅಕ್ರಮ.<BR/>ನಾನು ಶ್ರೀಧರಣ್ಣನ್ನ ಕೇಳಿದ್ದಿ ಹೇಳು.<BR/><BR/>ನಿಜಕ್ಕು ನೀನು ಊರಿಗೆ ಹೊಕ್ತಾ ಇರದು ಹೊಟ್ಟೆಲಿ ಊರಿತಾ ಇದ್ದು. ಹ್ಮ್ ಇರಲಿ ಇನ್ನೊಂದು ಸಾರಿ ನಾನು ನಿಂಗೆ ಹೊಟ್ಟೆಲಿ ಊರಸ್ತಿ.Ranjuhttps://www.blogger.com/profile/02893970947263249930noreply@blogger.comtag:blogger.com,1999:blog-27009232.post-62110030867485237412007-08-17T16:25:00.000+05:302007-08-17T16:25:00.000+05:30@ ಸಿಂಧುನೋಡು ನೋಡು, ಭಾಗ್ಯತ್ಗೆಗಿಂತ ಅಂತ ಹೇಳಿ ಮತ್ತೆ ಹೊಟ...@ ಸಿಂಧು<BR/><BR/>ನೋಡು ನೋಡು, ಭಾಗ್ಯತ್ಗೆಗಿಂತ ಅಂತ ಹೇಳಿ ಮತ್ತೆ ಹೊಟ್ಟೆ ಉರುಸ್ತಾ ಇದ್ದೆ.. ;)<BR/><BR/>ಜನರ ನಂಬಿಕೆ ಮತ್ತು ಶ್ರದ್ಢೆಯ ಬಗ್ಗೆ ಮತ್ತಿನ್ಯಾವಾಗಾದರೂ ಬರೆಯುವ..<BR/><BR/>ಥ್ಯಾಂಕ್ಸ್ ಅಕ್ಕಾ.. ಅಪ್ಪಂಗೆ ಹೇಳ್ತೀನಿ ನೀನು ಕೇಳಿದ್ದಾಗಿ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-58611673008823704602007-08-17T15:58:00.000+05:302007-08-17T15:58:00.000+05:30ಸು,ತುಂಬ ಚೆನಾಗಿದೆ. ನಾನು ಓದುತ್ತ ಓದುತ್ತ ನಾಗರಪಂಚಮಿ ಮಾಡ...ಸು,<BR/><BR/>ತುಂಬ ಚೆನಾಗಿದೆ. ನಾನು ಓದುತ್ತ ಓದುತ್ತ ನಾಗರಪಂಚಮಿ ಮಾಡಿ, ಬೆರಳತುದಿಯೆಲ್ಲ ಕೆಂಪಾಗಿದೆ. ಭಾಗ್ಯತ್ಗೆಯ ಕೆಂಪಿಗಿಂತಲೂ.. :)<BR/><BR/>ನೀವೆಲ್ಲ ಪೂಜೆಗೆ ಹೋಗುತ್ತಿರುವಾಗ, ನಾನು ಹಾದಿಬದಿಯಲ್ಲಿಯ ಸಾಲುಮರಗಳ ನೆರಳಾಸಿ ಅಲ್ಲಿ ಕಟ್ಟೆಯ ಹತ್ತಿರಕ್ಕೆ ಬಂದು ನೋಡಿದೆ. ಹಾವು ನನಗೂ ಕಾಣಿಸಲಿಲ್ಲ, ಜನರ ನಂಬಿಕೆ ಮತ್ತು ಶ್ರದ್ಢೆಯ ಹರಿದಾಟ ನೋಡಿ ಮೈ ಜುಮ್ಮೆಂದಿತು.<BR/><BR/>ನಿಮ್ಮನೆಯ ರಾತ್ರೆಯ ಮದರಂಗಿಯ ವಾಸನೆ ಇಲ್ಲಿ ಏರ್ ಕಂಡೀಷನ್ ಆಫೀಸಿನ ತಂಪುಗಾಳಿಯಲ್ಲಿ ಗಾಢವಾಗಿ ಹಬ್ಬಿದೆ. ಇನ್ನೊಂದ್ಸಲ್ಪ ಹೊತ್ತಿದ್ರೆ ಎಲ್ಲರ ಬೆರಳೂ ವಾಸನೆಗೇ ಕೆಂಪಗಾಗಿಬಿಡಬಹುದು.<BR/><BR/>ತುಂಬ ಇಷ್ಟವಾಯಿತು ಬರಹ. ಪ್ರೀತಿಯ ಮುತ್ತುಗಳು ನಿನಗೆ. ಊರಿಗೆ ಹೋದವನು ಅಪ್ಪನಿಗೆ ನನ್ನ ನೆನಪು ನೀಡು.<BR/><BR/>(ದಿನದ ಘಟನೆಗಳನ್ನು ನಮಗೆ ಗೊತ್ತಿರುವ ಸಂಗೀತದ/ರಾಗದ/ಹಾಡಿನ ಜೊತೆ ಸೇರಿಸಿ ಹೆಣೆಯುವುದು ಆ ರಾಗ/ಹಾಡಿ ನಲ್ಲಿ ಅದ್ದಿ ತೆಗೆದಷ್ಟೇ ಖುಷಿ. ನಿನ್ನ ಪ್ರಯೋಗ ಚೆನ್ನಾಗಿದೆ)ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-30671699737189760052007-08-17T14:56:00.000+05:302007-08-17T14:56:00.000+05:30@ ranjuಥ್ಯಾಂಕ್ಸ್ ತಂಗೂ.. ಇವತ್ ರಾತ್ರಿ ಊರಿಗೆ ಹೋಗ್ತಿದೀ...@ ranju<BR/><BR/>ಥ್ಯಾಂಕ್ಸ್ ತಂಗೂ.. ಇವತ್ ರಾತ್ರಿ ಊರಿಗೆ ಹೋಗ್ತಿದೀನಿ.. ನಾಳೇನೆ ನಾಗರ ಪಂಚಮಿ.. ಈ ಎಲ್ಲಾ ಸಂಭ್ರಮಗಳೂ ನನಗಾಗಿ ಕಾಯ್ತಾ ಇವೆ ಊರಲ್ಲಿ.. ಅಹ್! ನೀನು ಹೊಟ್ಟೆ ಉರ್ಕೋಳ್ಳೋಕೆ ಏನೂ ಅಡ್ಡಿಯಿಲ್ಲ! :)<BR/><BR/>>"ಈಗ ರೆಡಿಮೆಡ್ ಕೋನ್ ಮದರಂಗಿ ಬಂದಿದ್ದರಿಂದ ಆ ಸೊಪ್ಪು ಕೊಯ್ದು ಚಟ್ನಿ ಮಾಡುವ ಕಾಲ ಮರೆಯಾಗುತ್ತಿದೆ" ಎಂಬ ನಿನ್ನ ಕಾಳಜಿ ಸಹ ಚಿಂತನಾರ್ಹ.. ಏನನ್ನೋ ಪಡೆಯಲಿಕ್ಕಾಗಿ ಏನನ್ನೋ ಕಳ್ಕೊಳ್ಳೋದು.. ಹ್ಮ್.. :(Sushrutha Dodderihttps://www.blogger.com/profile/02746636622217120028noreply@blogger.com