Wednesday, February 25, 2015

ಅನವರತ ಎಂಬ ನೀಳ್ಗವಿತೆ

ಇದು ನಾನು ಬರೆದ ನೀಳ್ಗವಿತೆ. ಎರಡು ವರ್ಷದ ಹಿಂದೆ ಬರೆಯಲು ಶುರುಮಾಡಿದ ಈ ಕವಿತೆ ಮುಗಿದದ್ದು ಇತ್ತೀಚೆಗೆ. ಈ ಕವಿತೆಯನ್ನು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಸಂಪಾದಕತ್ವದ "ಚುಕ್ಕುಬುಕ್ಕು" ಪ್ರಕಟಿಸಿದೆ. ಇದಕ್ಕೆ ಕಲಾಕಾರ ರಘು ಅಪಾರ ಒಪ್ಪುವ ಚಿತ್ರಗಳನ್ನು ಬಿಡಿಸಿದ್ದಾರೆ.  ಇವರಿಬ್ಬರಿಗೂ ಹಾಗೂ ಪೂರ್ತಿ ಚುಕ್ಕುಬುಕ್ಕು ಟೀಮ್‌ಗೂ (ಸೌಮ್ಯ & ಸಿದ್ದಾರ್ಥ್ ಕಲ್ಯಾಣ್‌ಕರ್) ನನ್ನ ಧನ್ಯವಾದ.  ಚುಕ್ಕುಬುಕ್ಕುವಿನಲ್ಲಿ ಪ್ರಕಟವಾಗುವ ಮೊದಲೇ ಒಂದಷ್ಟು ಆಪ್ತರಿಗೆ ಈ ಕವಿತೆಯ ಪಿಡಿಎಫ್ ಮೇಲ್ ಮಾಡಿದ್ದೆ.  ಅದನ್ನು ಓದಿ ಪ್ರತಿಕ್ರಿಯಿಸಿದವರಿಗೂ ಥ್ಯಾಂಕ್ಸ್.  ಈ ಕವಿತೆಯ ಬಗ್ಗೆ ನಾನು ಬರೆದ ಟಿಪ್ಪಣಿ ಸಹ ಚುಕ್ಕುಬುಕ್ಕುವಿನಲ್ಲಿದೆ. ಈ ಪ್ರಯೋಗವನ್ನು ನೀವೂ ಓದಿ ಅಂತ...

ಅನವರತ -ಒಂದು ನೀಳ್ಗವಿತೆ 

ಕವಿತೆಯ ಬಗೆಗಿನ ಟಿಪ್ಪಣಿ