Friday, October 31, 2008

ಎಲ್ಲಾದರೂ ಇರು...

ರಚನೆ: ಕುವೆಂಪು; ರಾಗ ಸಂಯೋಜನೆ: ಸಿ. ಅಶ್ವತ್ಥ್; ಗಾಯಕ: ಡಾ| ರಾಜ್‍ಕುಮಾರ್; ನಿರ್ದೇಶನ ಮತ್ತು ಚಿತ್ರೀಕರಣ: ಟಿ.ಎಸ್. ನಾಗಾಭರಣ





ನನ್ನಿಷ್ಟದ ವೀಡಿಯೋ ಇದು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

4 comments:

ಸಿಂಧು sindhu said...

ಧನ್ಯವಾದಗಳು ಸುಶ್ರುತ, ಹಂಚಿಕೊಂಡಿದ್ದಕ್ಕೆ. ನೋಡಿ, ಕೇಳಿ ನಂಗೆ ತುಂಬ ಖುಶಿಯಾಯಿತು.

ರಾಜ್ಯೋತ್ಸವದ ಶುಭಾಶಯಗಳು. ಭಾಷಾಂಧತೆಯ ಕತ್ತಲಲ್ಲಿ ಪುಟ್ಟಗೆ ಮಿನುಗುವ ಹಣತೆಯಂತೆ ತೇಲಿಬಿಟ್ಟಿರುವ ಈ ಅಭಿಮಾನಕ್ಕೆ, ಪ್ರೀತಿಗೆ ತಲೆಬಾಗುತ್ತಾ,

ಪ್ರೀತಿಯಿಂದ
ಸಿಂಧು

Parisarapremi said...

OhO.. tamagoo ashte... shubhaashayagaLu... :-)

Vijaya said...

ningoo shubhashayagalu ... :-)

ತೇಜಸ್ವಿನಿ ಹೆಗಡೆ said...

ಕರ್ನಾಟಕದಲ್ಲಿ ಕನ್ನಡವೇ ನಿತ್ಯ, ಕನ್ನಡವೇ ಸತ್ಯ :) ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.