Wednesday, December 30, 2009

ಮುಗಿಯಿತು ಮುತ್ತಿನ ಹಾರದ ಕವನ..

5 comments:

ಚಿತ್ರಾ said...

ಸುಶ್ರುತ,
ವರ್ಷದ ಕೊನೆಯ ೨ ದಿನಗಳು .. ಇಬ್ಬರು ಉತ್ಕೃಷ್ಟ ಕಲಾವಿದರ ನಿರ್ಗಮನ ! ಮನಸಿಗೆ ಹತ್ತಿರದ್ದೇನನ್ನೋ ಕಳೆದುಕೊಂಡ ಭಾವ ಎಲ್ಲರಲ್ಲೂ ! ಏನು ಬರೆಯಲೂ ಮನಸಾಗುತ್ತಿಲ್ಲ

Josnaa said...

ಬುವಿಯಲಿ ಪೋಣಿಸಿದ ಮುತ್ತಿನಹಾರಗಳ ಮಾಲೆಯನು ದರಿಸಿದರೂ , ಕಾಣದ ಲೋಕದ , ಈ ಲೋಕದ 'ಬಂದನ'ವನು ಮುರಿದು ಸ್ವರ್ಗಲೋಕದ ನಕ್ಷತ್ರಗಳ ಹಾರವನು ಪೋಣಿಸಲು ಹೊರಟಿರುವ ಅವರಿಗೆ ಏನೆಂದು ವಿಶಾಯ ಹೇಳಲಿ , ಕೊನೆಗುಳಿವುದು ಸವಿಯಾದ ನೆನಪುಗಳು ಮಾತ್ರ

Ashok Uchangi said...

ಸಾಹಸ ಸಿಂಹನ ಆತ್ಮಕ್ಕೆ ಶಾಂತಿ ಸಿಗಲಿ

http://mysoremallige01.blogspot.com/

VENU VINOD said...

ವರುಷದ ಕೊನೆಯಲ್ಲಿ ಎಲ್ಲ ಬಿಟ್ಟು ಮುನ್ನಡೆದ ವ್ಯಕ್ತಿಯ ನೆನಪನ್ನು ಬಹುಷಃ ಈ ಪದ್ಯದಷ್ಟು ಸುಂದರವಾಗಿ ಯಾವುದೂ ಹಿಡಿದಿರಸದೇನೋ!

ಶಿವಪ್ರಕಾಶ್ said...

ಅವರ ಆತ್ಮಕ್ಕೆ ಶಾಂತಿ ಸಿಗಲಿ.. :(